Select Your Language

Notifications

webdunia
webdunia
webdunia
webdunia

ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಕರವೇ ಆಗ್ರಹ

ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಕರವೇ ಆಗ್ರಹ
bangalore , ಮಂಗಳವಾರ, 16 ನವೆಂಬರ್ 2021 (21:53 IST)
ಕುಶಾಲನಗರದ  ನಾಡಕಛೇರಿ  ಸಮೀಪದಲ್ಲಿರುವ  ಸಾರ್ವಜನಿಕ ಶೌಚಾಲಯದ  ಬಾಗಿಲು ಹಾಕಿದ್ದು  ನಾಡಕಛೇರಿಗೆ ಹಾಗೂ ಪೊಲೀಸ್ ಠಾಣೆಗೆ  ಬರುವ ಸಾರ್ವಜನಿಕರ ಉಪಯೋಗಕ್ಕೆ ಇರಬೇಕಾದ  ಶೌಚಾಲಯವು ಹಲವು ದಿನಗಳಿಂದ ಬೀಗ ಹಾಕಿಕೊಂಡಿದ್ದು  ಜನರು ಪರದಾಡುವ ಪರಿಸ್ಥಿತಿ  ಬಂದೊದಗಿದೆ ಕುಶಾಲನಗರ ಪಟ್ಟಣ ಪಂಚಾಯಿತಿ  ನಾಮಕ ವ್ಯವಸ್ಥೆಗೆ ಶೌಚಾಲಯವನ್ನು ನಿರ್ಮಾಣ ಮಾಡಿ  ನೀರಿನ ವ್ಯವಸ್ಥೆ ನೀಡದೆ  ಹಾಗೆಯೇ ಕುಳಿತಿದೆ ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ  ಪಟ್ಟಣ ಪಂಚಾಯಿತಿ ವತಿಯಿಂದ  ಇದರ ಸಮೀಪವೇ ಒಂದು ಕೊಳವೆಬಾವಿಯನ್ನು ಕೊರೆಸಿ  ಈ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯನ್ನು ಒದಗಿಸಿಕೊಟ್ಟು  ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅನುವು  ಮಾಡಿಕೊಡಬೇಕಾಗಿ  ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಒತ್ತಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟದಲ್ಲಿ ರಾಜ್ಯದಲ್ಲಿ ಹೆಚ್ಚಾದ ಮಳೆ, ಕಾಫಿ ಬೆಳೆಗಾರರು