Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಕುರಿತು ಜನರಲ್ಲಿ ಮನವಿ ಮಾಡಿದ ರವಿಕಾಂತೆಗೌಡ

ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಕುರಿತು ಜನರಲ್ಲಿ ಮನವಿ ಮಾಡಿದ ರವಿಕಾಂತೆಗೌಡ
bangalore , ಗುರುವಾರ, 10 ನವೆಂಬರ್ 2022 (18:10 IST)
ನಾಳೆ ಪ್ರಧಾನಮಂತ್ರಿ ಮೋದಿ ಬೆಂಗಳೂರಿಗೆ ಆಗಮಿಸುವುದರಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಂದೇ ಭಾರತ್ ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಾಗುತ್ತೆ.ರಾಜಭವನ ರಸ್ತೆಯಿಂದ ,ಕ್ವಿನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಮಹಾರಾಣಿ ಜಂಕ್ಷನ್ ಮೂಲಕ ರೈಲ್ವೆ ನಿಲ್ದಾಣದದ ರಸ್ತೆ ಸಂಚಾರ ಇರುವುದಿಲ್ಲ.ಬೆಳಗ್ಗೆ 9 ರಿಂದ 12 ರ ವರಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.ಸಾರ್ವಜನಿಕರು ಸಹಕರಸಿಬೇಕು,ಸಾಧ್ಯವಾದಷ್ಟು ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಕೆಲಸ ಮಾಡುತ್ತೇವೆ.ಮೇಕ್ರಿ ಸರ್ಕಲ್ ಮೂಲಕ ಏರ್ ಪೋರ್ಟ್ ಗೆ ತೆರಳುವ ಮಾರ್ಗವನ್ನು ಕ್ಲೋಸ್ ಮಾಡಲಾಗಿದೆ.ಪರ್ಯಾಯವಾಗಿ ಏರ್ ಪೋರ್ಟ್ ನ ಎರಡನೇ ಗೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ.ಬಾಗಲೂಯ, ಬೇಗೂರು ಮೂಲಕ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ ಎಂದು ಟ್ರಾಫಿಕ್ ಕಮೀಷನರ್ ರವಿಕಾಂತೆ ಗೌಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ