Select Your Language

Notifications

webdunia
webdunia
webdunia
webdunia

ರಮೇಶ್ ಪರ ವಕೀಲರಿಂದ ಸಿಡಿ ಲೇಡಿ ವಿರುದ್ಧ ಆರೋಪ

ರಮೇಶ್ ಪರ ವಕೀಲರಿಂದ ಸಿಡಿ ಲೇಡಿ ವಿರುದ್ಧ ಆರೋಪ
ಬೆಂಗಳೂರು , ಸೋಮವಾರ, 5 ಏಪ್ರಿಲ್ 2021 (09:59 IST)
ಬೆಂಗಳೂರು: ಎಸ್ ಐಟಿ ತನಿಖಾಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳಗಾಗಿದ್ದಾರೆ ಎಂಬ ಸಿಡಿ ಲೇಡಿಯ ಆರೋಪಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಪರ ವಕೀಲರು ತಿರುಗೇಟು ನೀಡಿದ್ದಾರೆ.


ಎಸ್ ಐಟಿ ಪರ ಯುವತಿ ಪರ ವಕೀಲರು ಒತ್ತಡ ಹೇರುವ ಯತ್ನ ನಡೆಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಆರೋಪಿಸಿದ್ದಾರೆ.

ಇಂದು ಯುವತಿ ಮತ್ತು ರಮೇಶ್ ಜಾರಕಿಹೊಳಿಗೆ ಎಸ್ ಐಟಿ ತಂಡ ತನಿಖೆಗೆ ಬರುವಂತೆ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ಎರಡೂ ಪಾರ್ಟಿಗಳೂ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಎಸ್ ಐಟಿ ಮೇಲೆ ನಮ್ಮ ಕಕ್ಷಿದಾರರು ಅವರ ಪ್ರಭಾವ ಬೀರಿ ಒತ್ತಡ ಹೇರುತ್ತಿದ್ದಾರೆ ಎಂಬುದು ಸುಳ್ಳು ಆರೋಪ ಎಂದಿರುವ ರಮೇಶ್ ಪರ ವಕೀಲರು ಬದಲಾಗಿ ಯುವತಿ ಪರ ವಕೀಲರ ಮೇಲೆಯೇ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಐಟಿ ತನಿಖೆ ಬೇಡ, ನನಗೆ ನಂಬಿಕೆಯಿಲ್ಲ: ಸಿಡಿ ಲೇಡಿ