Select Your Language

Notifications

webdunia
webdunia
webdunia
webdunia

ಒಂದಿಡೀ ಕುಟುಂಬದ ನೆಮ್ಮದಿ ಕಿತ್ತುಕೊಂಡ ರಾಜಕಾಲುವೆ ನೀರು..!

ಒಂದಿಡೀ ಕುಟುಂಬದ ನೆಮ್ಮದಿ ಕಿತ್ತುಕೊಂಡ ರಾಜಕಾಲುವೆ ನೀರು..!
bangalore , ಸೋಮವಾರ, 4 ಅಕ್ಟೋಬರ್ 2021 (21:28 IST)
ರಾಜಕಾಲುವೆ ನೀ ಏರಿಯಾದ ಜನಗಳು ನರಳಿ ನರಳಿ ಪ್ರಾಣಿ ಬಿಟ್ವು. ಎನ್ನಲಾಗ್ತಿದೆ. ಸತ್ತು ಬಿದ್ದಿರೊ ಜಾನುವಾರ. ಮುಂದೆ ನಿಂತು ರಾಜಕಾಲುವೆ ನೀರಿಗೆ ಆ ಏರಿಯಾದ ಜನ ತತ್ತರಿಸಿ ಹೋಗಿದ್ರು.ಮೂಕ ಪ್ರಾಣಿಗಳು ನರಳಿ ನರಳಿ ಪ್ರಾಣಿ ಬಿಟ್ವು.ಜಾನುವಾರಗಳು ಮೋರಿಯಲ್ಲಿ ಕೊ
ಚ್ಚಿ ಹೋದ್ರೆ.ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು.ಮನೆ ಒಳಗೆ ಕೆಸರು ತುಂಬಿ ರಾತ್ರಿ ಇಡೀ ಜನ ಜಾಗರಣೆ ಮಾಡುವಂತಾಯ್ತು. ಸತ್ತು ಬಿದ್ದಿರೊ ಜಾನುವಾರ. ಮುಂದೆ ನಿಂತು ರೋಧಿಸ್ತಿರೊ ವೃದ್ಧೆ .18 ವರ್ಷದಿಂದ ಜೀವನಕ್ಕೆ ಆಸರೆಯಾಗಿದ್ದ ದನ, ಕರು, ಎಮ್ಮೆ, ಆಡು, ಮೇಕೆ ಕಳೆದುಹೋಯಿತು ಕಣ್ಣೀರು. ಸುರಿದ ಧಾರಾಕಾರ ಮಳೆ.ಜೋತೆಗೆ ಬಿಬಿಎಂಪಿಯ ನಿರ್ಲಕ್ಷ್ಯ
 
  ಆರ್.ಆರ್‌.ನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ಏರಿಯಾ.ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ಈ ಏರಿಯಾದಲ್ಲಿ ನಿನ್ನೆ ರಾತ್ರಿ 10 ಗಂಟೆ  ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.ರಾಜಕಾಲುವೆ ನೀರು ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುವಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನೀರಿನಲ್ಲಿ ಮುಳುಗಿ ಹಾಳಾಗಿದೆ.ಬಾಗಿಲು ಹಾಕಿದ್ರು ಬಿಡದ ಜಲ ರಾಕ್ಷಸ ಒಡೆದು ಮನೆ ಒಳಗೆ ಬಂದಿದ್ದಾನೆ.ಹಾಲ್ ನಲ್ಲಿದ್ದ ಸೋಫಾ,ಟಿವಿ ಸ್ಟಾಂಡ್,ಕಿಚನ್ ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದು ಜನರ ಆಹಾರವನ್ನೇ ಕಿತ್ತುಕೊಂಡಿದ್ರೆ ರಸ್ತೆಯಲ್ಲೆಲ್ಲ ಮಂಡಿಯುದ್ದಕ್ಕೆ ಕೆಸರು ನಿಂತಿತ್ತು.ರಾತ್ರಿ ಅರ್ಧ ಗೋಡೆಯಷ್ಟು ನೀರು ನಿಂತು ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು.ಹೀಗೆ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು.ಬಿಬಿಎಂಪಿಗೆ ಹಿಡಿ ಶಾಪ ಹಾಕಿದ್ರು.
 
ದನ ಕರುಗಳ ಮಾರಣ ಹೋಮ,ಮೋರಿಯಲ್ಲಿ ಕೊಚ್ಚಿ ಹೋದ  ರೈತ ಅನ್ನದಾನಿ ಇರುವ ಮನೆ.ಇದೇ ಮನೆಯಲ್ಲಿ ಅನ್ನದಾನಿ ಪತ್ನಿ ಇಬ್ಬರು ಮಕ್ಕಳು ತಾಯಿ ಗೌರಮ್ಮ ತಮ್ಮ ಲೋಕೇಶ್ ವಾಸವಿದ್ದಾರೆ.1 8ವರ್ಷದಿಂದ ಜಾನುವಾರಗಳೇ ಇವರ ಕುಟುಂಬದ ಆಧಾರ.ಹಾಲು ಮಾರಿ ಜೀವನ ಮಡೆಸ್ತಿದ್ದಾರೆ.ಆದ್ರೆ ಇದ್ದಕ್ಕಿದ್ದಂತೆ ಹರಿದು ಬಂದ ರಾಜಕಾಲುವೆ ನೀರು ಇವರ ಕನಸುಗಳನ್ನೇ ಕೊಚ್ಚಿಕೊಂಡು ಹೋಗಿದೆ.ಊಟಕ್ಕೆ ಕೂರುವ ವೇಳೆ ಧೋ ಎಂದು ಬಂದ ನೀರು ಕ್ಷಣಮಾತ್ರದಲ್ಲಿ ಕುಟುಂಬವನ್ನೇ ಆವರಿಸಿಕೊಂಡಿದೆ.ಪ್ರಾಣ ಉಳಿಸಿಕೊಳ್ಳಲು ಓಡತೊಡಗಿದ್ರೆ ಐದಾರು ಎಮ್ಮೆಗಳು,6 ಆಡು ಅದೇ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿವೆ.ಇನ್ನೂ ಕೆಲವು ಜಾನುವಾರಗಳು ಅದೇ ನೀರಲ್ಲಿ ಈಜಿ ಜೀವ ಉಳಿಸಿಕೊಂಡ್ವು.ಮನೆಗೆ ಆಧಾರವಾಗಿದ್ದ ಜಾನುವಾರಗಳನ್ನು ಕಳೆದುಕೊಂಡು ಇಡೀ ಕುಟುಂಬವೇ ಕಣ್ಣೀರು ಹಾಕುವಂತಾಗಿದೆ.
 
 
 
 ಇಷ್ಟೆಲ್ಲಾ ಅವಾಂತರಕ್ಮೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ‌. ಯಾಕಂದ್ರೆ ನಾಲ್ಕು ವರ್ಷದ ಹಿಂದೆ ಇದೇ ರೀತಿ ಸಮಸ್ಯೆಯಾದರು ಎಚ್ಚೆತ್ತುಕೊಂಡಿಲ್ಲ. ರಾಜಕಾಲುವೆಗೆ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಲಿಲ್ಲ.ಎಷ್ಟು ಮನವಿ ಮಾಡಿದ್ರು ಕ್ಯಾರೆ ಅನ್ನಲಿಲ್ವಂತೆ.ಇದ್ರಿಂದ ಇಡೀ ಏರಿಯಾದ ಜನರು ಬಿಬಿಎಂಪಿಗೆ ಹಿಡಿ ಶಾಸ ಹಾಕಿದ್ರು.ಅಲ್ಲದೇ ಆಗಿರೊ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಅಂತಾ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ರು.ಪರಿಹಾರ ಕೊಟ್ಟು ಕೈತೊಳೆದುಕೊಳ್ಳೋ ಬದಲು ಇಂತಹ ಅವಘಡ ಆಗದಂತೆ ಮುನ್ನೆಚ್ಚರಿಕೆ ತಗೊಂಡ್ರೆ ಒಳ್ಳೆಯದು.ಧಿಸ್ತಿರೊ ವೃದ್ಧೆ.18 ವರ್ಷದಿಂದ ಜೀವನಕ್ಕೆ ಆಸರೆಯಾಗಿದ್ದ ದನ,ಕರು,ಎಮ್ಮೆ,ಆಡು,ಮೇಕೆ ಕಳೆದುಕೊಂಡು ಕಣ್ಣೀರು.ಇತ್ತ ಚನ್ನಾಗೇ ಇದ್ದ ಮನೆಯಲ್ಲೆಲ್ಲ ಕೆಸರು ತುಂಬಿಕೊಂಡಿದೆ.ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೀಠೋಪಕರಣ.ದೇವರ ಕೋಣೆಯಲ್ಲೂ ಕೆಸರು ತುಂಬಿದ ನೀರು.ರಸ್ತೆ ರಸ್ತೆಯಲ್ಲಿ ಬಿದ್ದಿರುವ ಬೈಕ್,ಆಟೋ ಹೌದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ.ಜೊತೆಗೆ ಬಿಬಿಎಂಪಿಯ ನಿರ್ಲಕ್ಷ್ಯ
 
  ಆರ್.ಆರ್‌.ನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ಏರಿಯಾ.ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ಈ ಏರಿಯಾದಲ್ಲಿ ನಿನ್ನೆ ರಾತ್ರಿ 10 ಗಂಟೆ  ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.ರಾಜಕಾಲುವೆ ನೀರು ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುವಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನೀರಿನಲ್ಲಿ ಮುಳುಗಿ ಹಾಳಾಗಿದೆ.ಬಾಗಿಲು ಹಾಕಿದ್ರು ಬಿಡದ ಜಲ ರಾಕ್ಷಸ ಒಡೆದು ಮನೆ ಒಳಗೆ ಬಂದಿದ್ದಾನೆ.ಹಾಲ್ ನಲ್ಲಿದ್ದ ಸೋಫಾ,ಟಿವಿ ಸ್ಟಾಂಡ್,ಕಿಚನ್ ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದು ಜನರ ಆಹಾರವನ್ನೇ ಕಿತ್ತುಕೊಂಡಿದ್ರೆ ರಸ್ತೆಯಲ್ಲೆಲ್ಲ ಮಂಡಿಯುದ್ದಕ್ಕೆ ಕೆಸರು ನಿಂತಿತ್ತು.ರಾತ್ರಿ ಅರ್ಧ ಗೋಡೆಯಷ್ಟು ನೀರು ನಿಂತು ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು.ಹೀಗೆ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು.ಬಿಬಿಎಂಪಿಗೆ ಹಿಡಿ ಶಾಪ ಹಾಕಿದ್ರು.
 
ದನ ಕರುಗಳ ಮಾರಣ ಹೋಮ,ಮೋರಿಯಲ್ಲಿ ಕೊಚ್ಚಿ ಹೋದ  ರೈತ ಅನ್ನದಾನಿ ಇರುವ ಮನೆ.ಇದೇ ಮನೆಯಲ್ಲಿ ಅನ್ನದಾನಿ ಪತ್ನಿ ಇಬ್ಬರು ಮಕ್ಕಳು ತಾಯಿ ಗೌರಮ್ಮ ತಮ್ಮ ಲೋಕೇಶ್ ವಾಸವಿದ್ದಾರೆ.1 8ವರ್ಷದಿಂದ ಜಾನುವಾರಗಳೇ ಇವರ ಕುಟುಂಬದ ಆಧಾರ.ಹಾಲು ಮಾರಿ ಜೀವನ ಮಡೆಸ್ತಿದ್ದಾರೆ.ಆದ್ರೆ ಇದ್ದಕ್ಕಿದ್ದಂತೆ ಹರಿದು ಬಂದ ರಾಜಕಾಲುವೆ ನೀರು ಇವರ ಕನಸುಗಳನ್ನೇ ಕೊಚ್ಚಿಕೊಂಡು ಹೋಗಿದೆ.ಊಟಕ್ಕೆ ಕೂರುವ ವೇಳೆ ಧೋ ಎಂದು ಬಂದ ನೀರು ಕ್ಷಣಮಾತ್ರದಲ್ಲಿ ಕುಟುಂಬವನ್ನೇ ಆವರಿಸಿಕೊಂಡಿದೆ.ಪ್ರಾಣ ಉಳಿಸಿಕೊಳ್ಳಲು ಓಡತೊಡಗಿದ್ರೆ ಐದಾರು ಎಮ್ಮೆಗಳು,6 ಆಡು ಅದೇ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿವೆ.ಇನ್ನೂ ಕೆಲವು ಜಾನುವಾರಗಳು ಅದೇ ನೀರಲ್ಲಿ ಈಜಿ ಜೀವ ಉಳಿಸಿಕೊಂಡ್ವು.ಮನೆಗೆ ಆಧಾರವಾಗಿದ್ದ ಜಾನುವಾರಗಳನ್ನು ಕಳೆದುಕೊಂಡು ಇಡೀ ಕುಟುಂಬವೇ ಕಣ್ಣೀರು ಹಾಕುವಂತಾಗಿದೆ.
 
 
 
 ಇಷ್ಟೆಲ್ಲಾ ಅವಾಂತರಕ್ಮೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ‌. ಯಾಕಂದ್ರೆ ನಾಲ್ಕು ವರ್ಷದ ಹಿಂದೆ ಇದೇ ರೀತಿ ಸಮಸ್ಯೆಯಾದರು ಎಚ್ಚೆತ್ತುಕೊಂಡಿಲ್ಲ. ರಾಜಕಾಲುವೆಗೆ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಲಿಲ್ಲ.ಎಷ್ಟು ಮನವಿ ಮಾಡಿದ್ರು ಕ್ಯಾರೆ ಅನ್ನಲಿಲ್ವಂತೆ.ಇದ್ರಿಂದ ಇಡೀ ಏರಿಯಾದ ಜನರು ಬಿಬಿಎಂಪಿಗೆ ಹಿಡಿ ಶಾಸ ಹಾಕಿದ್ರು.ಅಲ್ಲದೇ ಆಗಿರಾಜಕಾಲುವೆ ನೀರಿಗೆ ಆ ಏರಿಯಾದ ಜನ ತತ್ತರಿಸಿ ಹೋಗಿದ್ರು.ಮೂಕ ಪ್ರಾಣಿಗಳು ನರಳಿ ನರಳಿ ಪ್ರಾಣ ಬಿಟ್ವು.ಜಾನುವಾರಗಳು ಮೋರಿಯಲ್ಲಿ ಕೊಚ್ಚಿ ಹೋದ್ರೆ.ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು.ಮನೆ ಒಳಗೆ ಕೆಸರು ತುಂಬಿ ರಾತ್ರಿ ಇಡೀ ಜನ ಜಾಗರಣೆ ಮಾಡುವಂತಾಯ್ತು.ಜೀವನಕ್ಕೆ ಆಧಾರವಾಗಿದ್ದ ಜಾನುವಾರ ಕಳೆದುಕೊಂಡು ಇಡೀ ಕುಟುಂಬವೇ ಸಂಕಷ್ಟದಲ್ಲಿದೆ.ನಗರದಲ್ಲಿ ಆಗಿರೊ  ಇಷ್ಟೆಲ್ಲ ಅವಾಂತರಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ‌. ಸತ್ತು ಬಿದ್ದಿರೊ ಜಾನುವಾರ. ಮುಂದೆ ನಿಂತು ರೋಧಿಸ್ತಿರೊ ವೃದ್ಧೆ.18 ವರ್ಷದಿಂದ ಜೀವನಕ್ಕೆ ಆಸರೆಯಾಗಿದ್ದ ದನ,ಕರು,ಎಮ್ಮೆ,ಆಡು,ಮೇಕೆ ಕಳೆದುಕೊಂಡು ಕಣ್ಣೀರು.ಇತ್ತ ಚನ್ನಾಗೇ ಇದ್ದ ಮನೆಯಲ್ಲೆಲ್ಲ ಕೆಸರು ತುಂಬಿಕೊಂಡಿದೆ.ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೀಠೋಪಕರಣ.ದೇವರ ಕೋಣೆಯಲ್ಲೂ ಕೆಸರು ತುಂಬಿದ ನೀರು.ರಸ್ತೆ ರಸ್ತೆಯಲ್ಲಿ ಬಿದ್ದಿರುವ ಬೈಕ್,ಆಟೋ ಹೌದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ.ಜೊತೆಗೆ ಬಿಬಿಎಂಪಿಯ ನಿರ್ಲಕ್ಷ್ಯ
 
  ಆರ್.ಆರ್‌.ನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ಏರಿಯಾ.ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ಈ ಏರಿಯಾದಲ್ಲಿ ನಿನ್ನೆ ರಾತ್ರಿ 10 ಗಂಟೆ  ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.ರಾಜಕಾಲುವೆ ನೀರು ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುವಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನೀರಿನಲ್ಲಿ ಮುಳುಗಿ ಹಾಳಾಗಿದೆ.ಬಾಗಿಲು ಹಾಕಿದ್ರು ಬಿಡದ ಜಲ ರಾಕ್ಷಸ ಒಡೆದು ಮನೆ ಒಳಗೆ ಬಂದಿದ್ದಾನೆ.ಹಾಲ್ ನಲ್ಲಿದ್ದ ಸೋಫಾ,ಟಿವಿ ಸ್ಟಾಂಡ್,ಕಿಚನ್ ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದು ಜನರ ಆಹಾರವನ್ನೇ ಕಿತ್ತುಕೊಂಡಿದ್ರೆ ರಸ್ತೆಯಲ್ಲೆಲ್ಲ ಮಂಡಿಯುದ್ದಕ್ಕೆ ಕೆಸರು ನಿಂತಿತ್ತು.ರಾತ್ರಿ ಅರ್ಧ ಗೋಡೆಯಷ್ಟು ನೀರು ನಿಂತು ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು.ಹೀಗೆ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು.ಬಿಬಿಎಂಪಿಗೆ ಹಿಡಿ ಶಾಪ ಹಾಕಿದ್ರು.
 
ದನ ಕರುಗಳ ಮಾರಣ ಹೋಮ,ಮೋರಿಯಲ್ಲಿ ಕೊಚ್ಚಿ ಹೋದ  ರೈತ ಅನ್ನದಾನಿ ಇರುವ ಮನೆ.ಇದೇ ಮನೆಯಲ್ಲಿ ಅನ್ನದಾನಿ ಪತ್ನಿ ಇಬ್ಬರು ಮಕ್ಕಳು ತಾಯಿ ಗೌರಮ್ಮ ತಮ್ಮ ಲೋಕೇಶ್ ವಾಸವಿದ್ದಾರೆ.1 8ವರ್ಷದಿಂದ ಜಾನುವಾರಗಳೇ ಇವರ ಕುಟುಂಬದ ಆಧಾರ.ಹಾಲು ಮಾರಿ ಜೀವನ ಮಡೆಸ್ತಿದ್ದಾರೆ.ಆದ್ರೆ ಇದ್ದಕ್ಕಿದ್ದಂತೆ ಹರಿದು ಬಂದ ರಾಜಕಾಲುವೆ ನೀರು ಇವರ ಕನಸುಗಳನ್ನೇ ಕೊಚ್ಚಿಕೊಂಡು ಹೋಗಿದೆ.ಊಟಕ್ಕೆ ಕೂರುವ ವೇಳೆ ಧೋ ಎಂದು ಬಂದ ನೀರು ಕ್ಷಣಮಾತ್ರದಲ್ಲಿ ಕುಟುಂಬವನ್ನೇ ಆವರಿಸಿಕೊಂಡಿದೆ.ಪ್ರಾಣ ಉಳಿಸಿಕೊಳ್ಳಲು ಓಡತೊಡಗಿದ್ರೆ ಐದಾರು ಎಮ್ಮೆಗಳು,6 ಆಡು ಅದೇ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿವೆ.ಇನ್ನೂ ಕೆಲವು ಜಾನುವಾರಗಳು ಅದೇ ನೀರಲ್ಲಿ ಈಜಿ ಜೀವ ಉಳಿಸಿಕೊಂಡ್ವು.ಮನೆಗೆ ಆಧಾರವಾಗಿದ್ದ ಜಾನುವಾರಗಳನ್ನು ಕಳೆದುಕೊಂಡು ಇಡೀ ಕುಟುಂಬವೇ ಕಣ್ಣೀರು ಹಾಕುವಂತಾಗಿದೆ.
 
 
 
 ಇಷ್ಟೆಲ್ಲಾ ಅವಾಂತರಕ್ಮೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ ನಾಲ್ಕು ವರ್ಷದ ಹಿಂದೆ ಇದೇ ರೀತಿ ಸಮಸ್ಯೆಯಾದರು ಎಚ್ಚೆತ್ತುಕೊಂಡಿಲ್ಲ. ರಾಜಕಾಲುವಿಗೆ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಿಲ್ಲ.ಎಷ್ಟು ಮನವಿ ಮಾಡಿದ್ರು ಕ್ಯಾರೆ ಅನ್ನಲಿಲ್ವಂತೆ.ಇದರಿಂದ ಇಡೀ ಏರಿಯಾದ ಜನರು ಬಿಬಿಎಂಪಿಗೆ ಹಿಡಿ ಶಾಸನ ಹಾಕಿದರು.ಅಲ್ಲದೇ ಆಗಿರೊ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ಅಂತಾ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ರು.ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಬದಲು ಇಂತಹ ಅವಘಡ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ರು.ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಬದಲು ಇಂತಹ ಅವಘಡ ಆಗದಂತೆ ಮುನ್ನೆಚ್ಚರಿಕೆ ತಗೊಂಡ್ರೆ ಒಳ್ಳೆಯದು.
ಹಸು

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಕಂಪನಿ ಉದ್ಯೋಗಿಯನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿದ ದರೋಡೆಕೋರರು