Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಎಂಟ್ರಿ ಗ್ರಾಮಗಳ ದ್ವೇಷ ಅಂತ್ಯ

Crime
ಬೆಂಗಳೂರು , ಸೋಮವಾರ, 3 ಅಕ್ಟೋಬರ್ 2022 (14:00 IST)
ರಾಹುಲ್​ ಗಾಂಧಿ ಎಂಟ್ರಿಗೆ ಆ ಎರಡು ಗ್ರಾಮಗಳ ದ್ವೇಷ ಬಗೆಹರಿದಿದೆ. ಸತತ 29 ವರ್ಷಗಳಿಂದ ದ್ವೇಷ ಕಟ್ಟಿಕೊಂಡ ಸಮುದಾಯ ಇಂದು ಒಂದಾಗಿದೆ.
ರಾಹುಲ್​ ಗಾಂಧಿ ಸಾಕ್ಷಿಯಾಗಿದ್ದಾರೆ. 1993ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡ ಸಂಬಂಧ ಬೇರೆಯಾಗಿದ್ದ ಸಮುದಾಯಗಳು ಇಂದು ಒಂದಾಗಿ ರಾಹುಲ್ ಜೊತೆ ಊಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಬಾಗಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಗಾಂಧಿ ತ್ಯಾಗ ಬಹಳಷ್ಟಿದೆ : ಮಲ್ಲಿಕಾರ್ಜುನ ಖರ್ಗೆ