Webdunia - Bharat's app for daily news and videos

Install App

ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್ ಅಶೋಕ್‌ ವಾಗ್ದಾಳಿ

geetha
ಗುರುವಾರ, 1 ಫೆಬ್ರವರಿ 2024 (17:24 IST)
ಬೆಂಗಳೂರು-ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆಗೆ ಕಲ್ಲು ಹಾಕಿದವರೇ ಕಾಂಗ್ರೆಸ್  ಬ್ರದರ್ಸ್ ತಮಿಳುನಾಡಿನವರಿಂದ ಮೇಕೆದಾಟು ಯೋಜನೆ ಸ್ಥಗಿತ ಆಗಿದೆ.ಇವರ ಇವರ ನಡುವಿನ ಗಲಾಟೆಯಿಂದ ಕೇಂದ್ರ ವನ್ನು ದೋಷಣೆ ಮಾಡೋದು ಸರಿಯಲ್ಲ ಎಂದು ಆರ್ ಅಶೋಕ್ ಎಂದಿದ್ದಾರೆ. 

ಇವರು ತಮಿಳುನಾಡಿನವರ ಜೊತೆ ಮಾತಾಡಿಕೊಂಡು ಬರಲಿ, ಆ ನಂತರ ನಾವು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ.ಬಜೆಟ್ ನಲ್ಲಿ ಮೇಕೆದಾಟು ವಿಗೆ 25 ಸಾವಿರ ಕೋಟಿ ಇಡಲಿ.ಎತ್ತಿನಹೊಳೆ ಯೋಜನೆಗೆ 15 ಸಾವಿರ ಕೋಟಿ ಇಡಲಿ ಇವಾಗ ಏನೋ ಶ್ಚೇತಪತ್ರ ಹೊರಡಿಸ್ತಾರಂತೆ,ಯುಪಿಎ ಸರ್ಕಾರ ಇದ್ದಾಗ ಬಿಡುಗಡೆ ಆದಾಗ ಎಷ್ಟು, ನಮ್ಮ ಕೇಂದ್ರ ಸರ್ಕಾರ ಎಷ್ಟು ಬಿಡುಗಡೆ ಮಾಡ್ತು ಎಂಬುದನ್ನು ಕೊಡಿ.ಕೊಟ್ಟಿರೋದು, ಕೊಡದೆ ಇರೋದೆಲ್ಲಾ ವಿವರವನ್ನು ಜನರ ಮುಂದೆ ಇಡಿ,ಹಾಲು ಕುಡಿಯುವ ಮಕ್ಕಳಿಗೆ ೩ ರೂಪಾಯಿ ಅಂತೆ, ಬಿಯರ್ ಕುಡಿಯೋರಿಗೆ 15 ರೂಪಾಯಿ, ಕ್ವಾಟರ್ ಗೆ 50 ರೂಪಾಯಿ ಅಂತೆ,ಇದೇ ಇವರ ಗ್ಯಾರಂಟಿ.ಅಲ್ಲೆ ಕಿತ್ತು ಅಲ್ಲೇ ದುಡ್ಡು ಹೊಡೆಯುವ ಸ್ಕೀಮೇ ಸಿದ್ದರಾಮಯ್ಯ ಬಜೆಟ್ ನೋಡಿ ಎಂದು ಆರ್ ಅಶೋಕ್  ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆ: ಮಾಜಿ ಸಂಸದನಿಗೆ ಪರಪ್ಪನ ಅಗ್ರಹಾರವೇ ಗತಿ

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments