ಸಿಲಿಕಾನ್ ಸಿಟಿ ಸಮಸ್ಯೆಗಳಿಗೆ ಕ್ಯೂ.ಆರ್ ಕೋಡ್ ಪರಿಹಾರ!

Webdunia
ಶುಕ್ರವಾರ, 7 ಜುಲೈ 2023 (20:41 IST)
ಬೆಂಗಳೂರನ್ನ ಸ್ಮಾರ್ಟ್ ಮಾಡೋಕೆ ಮುಂದಾಗಿರೋ ಪಾಲಿಕೆ, ಪ್ರಾಯೋಗಿಕವಾಗಿ ಕ್ಯೂ.ಆರ್.ಕೋಡ್ ಬಳಕೆಗೆ ಮುಂದಾಗಿದೆ. ನಮ್ಮ ಏರಿಯಾದಲ್ಲಿ ಕಸ ತೆಗೆದುಕೊಂಡಿಲ್ಲ, ಮರ ಬಿದ್ದಿದ್ರೂ ಯಾರೂ ಬಂದಿಲ್ಲ, ಮ್ಯಾನ್ ಹೋಲ್ ಬಾಯ್ದೆರೆದರೂ ಯಾರಿಗೆ ಫೋನ್ ಮಾಡಬೇಕು ಗೊತ್ತಾಗ್ತಿಲ್ಲ ಅನ್ನೋ ಜನರಿಗೆ ಕ್ಯೂ.ಆರ್.ಕೋಡ್ ಮೂಲಕ ಪರಿಹಾರ ನೀಡೋಕೆ ಪಾಲಿಕೆ ಮುಂದಾಗಿದೆ. 

ಬೆಂಗಳೂರಿನ ದಕ್ಷಿಣ ವಲಯದ ವಿವಿಧ ಏರಿಯಾಗಳಲ್ಲಿ ಕ್ಯೂ.ಆರ್.ಕೋಡ್ ಟೆಕ್ನಿಕ್ ಪ್ರಾಯೋಗಿಕ ಪ್ರಯೋಗ ಮಾಡಲಾಗಿದೆ. ಏರಿಯಾದ ಬೋರ್ಡ್ ಗಳ ಮೇಲೆ ಕ್ಯೂ.ಆರ್  ಅಂಟಿಸಲಾಗಿದ್ದು,ಇದನ್ನ ಸ್ಕ್ಯಾನ್ ಮಾಡಿದ್ರೆ ಆ ಏರಿಯಾಗೆ ಸಂಬಂಧಿಸಿದ ಕಂಪ್ಲೀಟ್ ಡಿಟೇಲ್ ಜೊತೆಗೆ ಪಾಲಿಕೆ, ಜಲಮಂಡಳಿ,ಇಂಜಿನಿಯರ್ ಸೇರಿದಂತೆ ಹಲವರ ಮೊಬೈಲ್ ನಂಬರ್,ಮಾಹಿತಿ ಕೂಡ ಸಿಗಲಿದೆ.
 
ಸದ್ಯ ದಕ್ಷಿಣ ವಲಯದಲ್ಲಿ ಪ್ರಾಯೋಗಿಕವಾಗಿ ಕ್ಯೂ.ಆರ್.ಕೋಡ್ ಅಳವಡಿಸಿರೋ ಪಾಲಿಕೆ, ಮುಂದಿನ ದಿನಗಳಲ್ಲಿ ಇಡೀ ನಗರದಾದ್ಯಂತ ಈ ಟೆಕ್ನಾಲಜಿ ಬಳಕೆಗೆ ಪ್ಲಾನ್ ಮಾಡಿದೆ. ಸದ್ಯ ಸೌತ್ ಜೋನ್ ಗೆ 15 ಲಕ್ಷ ವೆಚ್ಚ ಅಂದಾಜಿಸಿದ್ದು, ಇಡೀ ನಗರದಲ್ಲಿ ಕ್ಯೂ.ಆರ್.ಕೋಡ್ ಅಳವಡಿಕೆಗೆ 1 ಕೋಟಿ ಖರ್ಚಾಗುವ ಸಾಧ್ಯತೆ ಇದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ನರೇಂದ್ರ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

15 ವರ್ಷ ಅವಧಿ ಮೀರಿದ ಇಲಾಖಾ ವಾಹನಗಳು ಗುಜರಿಗೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಅನುದಾನದಲ್ಲಿ ವಿಪಕ್ಷಗಳ ಕ್ಷೇತ್ರಕ್ಕೆ ತಾರತಮ್ಯ ಯಾಕೆ: ಆರ್ ಅಶೋಕ್ ಗರಂ

ಗೃಹಲಕ್ಷ್ಮಿ ತಪ್ಪು ಮಾಹಿತಿ: ಕೊನೆಗೂ ಸದನಕ್ಕೆ ಬಂದು ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ಜನರು ಕೇಳುವಂತಾಗಿದೆ ಅಧಿವೇಶನ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments