Select Your Language

Notifications

webdunia
webdunia
webdunia
webdunia

ಕೊರೊನಾ ಭಯ ಹೋಗಲಾಡಿಸಲು ಸೈಕೊಥೆರಪಿ

ಕೊರೊನಾ ಭಯ ಹೋಗಲಾಡಿಸಲು ಸೈಕೊಥೆರಪಿ
ಧಾರವಾಡ , ಶನಿವಾರ, 1 ಆಗಸ್ಟ್ 2020 (22:43 IST)
ಡೆಡ್ಲಿ ಕೊರೊನಾ ವೈರಸ್ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಈ ನಡುವೆ ಕೊರೊನಾ ಅಂದರೆ ಭಯ ಬೀಳುವ ಜನರಿಗಾಗಿ ಒಂದು ಗುಡ್ ನ್ಯೂಸ್ ಬಂದಿದೆ.

ಧಾರವಾಡದಲ್ಲಿರುವ ಡಿಮ್ಹಾನ್ಸ್ ನಲ್ಲಿ ಸೈಕೊ ಥೆರಪಿ ಸೆಂಟರ್ ಶೀಘ್ರ ಕಾರ್ಯಾರಂಭ ಮಾಡಲಿದೆ.

ಕೊರೊನಾ ಬಂದರೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು? ಮನೆ ಕೆಲಸ? ಕಚೇರಿ ಜವಾಬ್ದಾರಿ ಹೇಗೆ? ಜೀವನ ಸುರಕ್ಷತೆ ಸೇರಿದಂತೆ ಹಲವು ಬಗೆಯ ಸಂಶಯಗಳಿಗೆ ಹಾಗೂ ಆರೋಗ್ಯದ ಚಿಂತೆಗಳಿಗೆ ಈ ಕೇಂದ್ರ ನೆರವು, ಸಹಕಾರ ನೀಡಲಿದೆ.
ಕೊರೊನಾ ಭಯದಲ್ಲಿರುವ ಜನರಿಗೆ ಈ ಕೇಂದ್ರ ಧೈರ್ಯ, ಆತ್ಮಸ್ಥೈರ್ಯ ತುಂಬುದ ಕೆಲಸ ಮಾಡಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಿದ್ದೆಗೆಡಿಸಿದ ಕಳ್ಳಭಟ್ಟಿ : ಡಿಎಸ್ ಪಿ, ಪೊಲೀಸ್ ಅಧಿಕಾರಿಗಳು ಸಸ್ಪೆಂಡ್