Webdunia - Bharat's app for daily news and videos

Install App

ಪೌರಕಾರ್ಮಿಕರಿಂದ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ

Webdunia
ಶುಕ್ರವಾರ, 24 ಫೆಬ್ರವರಿ 2023 (19:43 IST)
ಪೌರಕಾರ್ಮಿಕರನ್ನ ಖಾಯಂ ಗೊಳಿಸಿ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ.ಸೀನಿಯರೀಟಿ ಇದ್ರು ನೇಮಕಾತಿ ಖಾಯಂ ಮಾಡಿಲ್ಲ.ಕೊರೋನ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀವಿ.ಸರ್ಕಾರ ನಮಗೆ ತುಂಬಾ ಮೋಸ ಮಾಡಿದೆ.ಅಟೆಂಡೆನ್ಸ್ ನೋಡಿ ನಮ್ಮನ್ನ ಖಾಯಂ ಗೊಳಿಸಿ.ಹೊಸಬರಿಗೆ ಇಲಾಖೆ ಖಾಯಂ ಮಾಡಿದ್ದಾರೆ ನಾವು ಕರೋನ ಕಾಲದಲ್ಲಿ ಕೆಲಸ ಮಾಡಿದವರಿಗೆ ಖಾಯಂ ಮಾಡಿಲ್ಲ.ಬಸವನಗುಡಿಯಲ್ಲಿ ಯಾರನ್ನು ಖಾಯಂ ಮಾಡಿಲ್ಲ.ಒಂದೇ ಕುಟುಂಬಗಳಿಗೆ ಪ್ರತಿ ವಾರ್ಡ್ ನಲ್ಲೂ ಸೆಲೆಕ್ಟ್ ಮಾಡಿದ್ದಾರೆ.ಬಾಡಿಗೆ ಮನೆಯಲ್ಲಿ ಜೀವನ ನಡೆಸತಿದ್ದೇವೆ.100 ರಲ್ಲಿ 10 ರಷ್ಟು ಅಧಿಕಾರಿಗಳು ಮಾತ್ರ ಒಳ್ಳೆಯವರಿದ್ದಾರೆ.ಕಷ್ಟ ಪಟ್ಟವರಿಗೆ ಕೆಲಸ ಕೊಡಿಸಿ ಎಂದು ಪೌರಕಾರ್ಮಿಕರು ತಮ್ಮ ಆಳಲು ತೋಡಿಕೊಂಡಿದ್ದಾರೆ.
 
ಅಲ್ಲದೇ ಒಂದೇ ಕುಟುಂಬದಲ್ಲಿ 15 ದರಿಂದ 16 ಜನ ನೇಮಕಾತಿ ಮಾಡಿದ್ದಾರೆ. 14 ವರ್ಷದಿಂದ ಕೆಲಸ ಮಾಡಿದ್ರು ಕೂಡ ಖಾಯಂ ಗೊಳಿಸಿಲ್ಲ.ಮನೆಯಲ್ಲಿ ಇರೋರಿಗೆ ಬಯೋಮೆಟ್ರಿಕ್ ಆಕ್ಸಿಸ್  ಅವರನ್ನ ಖಾಯಂ ಮಾಡಿದ್ದಾರೆ.ನಾವು ದಿನ ಬೆಳಗ್ಗೆದ್ದು ಕಸ ಗುಡಿಸಿ ಊಟ ನಿದ್ದೆ ಇಲ್ಲದೆ ದುಡಿಯವರಿಗೆ ಮಾತ್ರ ಖಾಯಂ ಮಾಡಿಲ್ಲ.ಈ ಭ್ರಷ್ಟಾಚಾರ ಕಾರಕ್ಕೆ ಆದ್ರೆ ಅವ್ರು ಸಾತ್ ನೀಡಿದ್ದಾರೆ.ಕ್ರಮ ಸಂಖ್ಯೆ 6 ರಲ್ಲಿ ವರ್ಷಕ್ಕಿಂತ ಹೆಚ್ಚು ದುಡಿಯವರನ್ನ ಖಾಯಂ ಮಾಡಬೇಕು.AWE ಅವರಿಂದ ಹೆಚ್ಚು ಭ್ರಷ್ಟಾಚಾರವಾಗಿದೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ: ಕೆ ಸಿ ವೇಣುಗೋಪಾಲ್

ಪ್ರಜ್ವಲ್ ರೇವಣ್ಣಗೆ ಇಂದು ಬಿಗ್ ಡೇ: ಜೈಲಲ್ಲೇ ಢವ ಢವ

Karnataka Weather: ಈ ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಇಂದು ಮಳೆಗೆ ಬಿಡುವು

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments