Publish Date: Sat, 07 Oct 2023 (14:43 IST)
Updated Date: Sat, 07 Oct 2023 (14:46 IST)
ರಾಹುಲ್ ಗಾಂಧಿ ಆದುನಿಕ ರಾವಣ ಎಂದು ಬಿಜೆಪಿ ಪೋಸ್ಟ್ ಮಾಡಿದೆ.ಬಿಜೆಪಿ ಪೋಸ್ಟ್ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಲೀಮ್ ಅಹಮದ್ದ್, ವಜಿದ್, ರೇವಣ್ಣ ಬಾಗಿಯಾಗಿದ್ದಾರೆ.ಬಿಜೆಪಿ ವಿವಾದತ್ಮಕ ಪೋಸ್ಟ್ ಮಾಡಿದೆ.ಚುನಾವಣಾ ಸೋಲಿನ ಭಯದಿಂದ ಅಪಪ್ರಚಾರ ಮಾಡುತ್ತಿದ್ದಾರೆಂದು ರಾಹುಲ್ ಧರ್ಮ ರಕ್ಷಕ ಮೋದಿ ಧರ್ಮ ಭಕ್ಷಕ ಎಂದು ಪೋಸ್ಟರ್ ಹಿಡಿದು ಕಾಂಗ್ರೆಸ್ ಯಿಂದ ಪ್ರೊಟೆಸ್ಟ್ ಮಾಡಲಾಗಿದೆ.