Webdunia - Bharat's app for daily news and videos

Install App

ಮನೆಯ ಮುಂದೆ ಕೆಲಕಾಲ ಆತಂಕಕ್ಕೆ ಕಾರಣವಾಗಿದ್ದ ವಿಷ ಪೂರಿತ ದೈತ್ಯ ನಾಗರಹಾವು ರಕ್ಷಣೆ

Webdunia
ಗುರುವಾರ, 2 ಜೂನ್ 2022 (19:49 IST)
ಮನೆಯ ಮುಂದೆ ಆರು ಅಡಿ ಉದ್ದದ ದೈತ್ಯ ವಿಷಪೂರಿತ ನಾಗರಹಾವು ಸುಮಾರು ಎರಡು ಗಂಟೆಗಳ ಕಾಲ ಇದ್ದು ಮನೆಯವರು ಹಾಗೂ ಅಕ್ಕಪಕ್ಕದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಹೊರವಲಯ
ನೆಲಮಂಗಲ ನಗರದ ವಾಜರಹಳ್ಳಿಯ ವಾಸು ಎಂಬುವವರ ಮನೆಯ ಮುಂದೆ ಇದ್ದ ನಾಗರಹಾವನ್ನ, ಉರಗ ರಕ್ಷಕಾ ಸ್ನೇಕ್ ಲೋಕೇಶ್ ರಿಂದ ರಕ್ಷಣೆ ಮಾಡಲಾಗಿದೆ. ವಾಸು ಎಂಬುವವರ ಮನೆಯ ಬಳಿ ಸತತ ಎರಡು ಗಂಟೆಯ ಕಾಲ ಇದ್ದ ನಾಗರಹಾವು ಸುಮಾರು 10 ವರ್ಷದ ವಯಸ್ಸಿನ ಹಾವು ಎನ್ನಲಾಗಿದ್ದು ಈ ಹಾವನ್ನ ರಕ್ಷಣೆ ಮಾಡಿದ್ದು ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಉರಗ ರಕ್ಷಕ ಸ್ನೇಕ್ ಲೋಕೇಶ್ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments