Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆಸ್ತಿ ತೆರಿಗೆ ಲೋಪ ಸರಿಪಡಿಸಲಾಗುವುದು: ಬಿಬಿಎಂಪಿ ಆಯುಕ್ತ

webdunia
ಸೋಮವಾರ, 9 ಆಗಸ್ಟ್ 2021 (20:57 IST)
ಕಳೆದ‌ ಒಂದು ವಾರದಿಂದ ಚರ್ಚೆಯಾಗುತ್ತಿದ್ದು. ಆಸ್ತಿತೆರಿಗೆದಾರ ಆಕ್ರೋಶ ಎಲ್ಲೆಡೆ ಕಂಡುಬಂದಿದ್ದು, ಇಂದು ಬೆಳಿಗ್ಗೆ ಎo.ಜಿ‌ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ವಮಾಲಿಕೆಯನ್ನು ಅರ್ಪಿಸಿದ‌‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮಾದ್ಯಮದ ಮೂಲಕ ಆಸ್ತಿ ವರ್ಗಿಕರಣ ದ ವಿಷಯ ತಿಳಿಯಿತು ಎಂದರು.
ಕಂದಾಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ.‌ಅಂದು ಅಳವಡಿಸಿದ್ದ ತಂತ್ರಾಂಶ ದಿಂದ ಆಗಿರುವ ಲೋಪ‌ .ದಂಡ ಕ್ಕೆ ವಿನಾಯಿತಿ ನೀಡುವ ವಿಚಾರ ಸರ್ಕಾರ ತೀರ್ಮಾನ ಮಾಡಬೇಕು.ಅದಕ್ಕೂ ಮುನ್ನ ಆಡಳಿತಗಾರರ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಸರ್ಕಾರದ ಆದೇಶ ಬಂದ‌ ಕೂಡಲೇ ಸರಿಪಡಿಸಲಾಗುವುದು ಎಂದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಲಸಿಕೆ ಕೊರತೆ: ಸಾರ್ವಜನಿಕರ ಆಕ್ರೋಶ