Webdunia - Bharat's app for daily news and videos

Install App

ದಸರಾ ಹಬ್ಬಕ್ಕೆ ಖಾಸಗಿ ಬಸ್‌ಗಳ ದರ ದುಪ್ಪಟ್ಟು

Webdunia
ಭಾನುವಾರ, 15 ಅಕ್ಟೋಬರ್ 2023 (14:00 IST)
ದಸರಾ ಹಿನ್ನೆಲೆ ಟಿಕೆಟ್‌ ದರ 3 ಪಟ್ಟು ಹೆಚ್ಚಳವಾಗಿದ್ದು ಪ್ರಯಾಣಿಕರು ಕಂಗಲಾಗಿದ್ದಾರೆ.ದಸರಾ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಸುಳಿಗೆಗೆ ಇಳಿದಿದೆ.ಬೆಂಗಳೂರಿನಿಂದ ಹೊರಡುವ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಯಾಗಿದೆ.ಎಸಿ ವೋಲ್ವೋ ಮಲ್ಟಿ ಆಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
 
ಸಾಲು ಸಾಲು ರಜೆ ಹಿನ್ನೆಲೆ ಊರುಗಳಿಗೆ ಜನ ತೆರಳುತ್ತಿದ್ದಾರೆ.ಅ. 16 ರಿಂದ 20ರ ವರೆಗೆ ಬುಕಿಂಗ್ ಟಿಕೇಟ್ ದರ ಹೆಚ್ಚಳವಾಗಿದೆ.
 
 ಯಾವ ಯಾವ್ ಊರುಗಳಿಗೆ ಎಷ್ಟಿದೆಏರಿಕೆಯ ಟಿಕೆಟ್ ದರ 
 
 
1. ಬೆಂಗಳೂರು-ಶಿವಮೊಗ್ಗ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1150-₹1400
2. ಬೆಂಗಳೂರು- ಹುಬ್ಬಳಿ
ಅಕ್ಟೋಬರ್ 16 ದರ ₹600-₹850
ಅಕ್ಟೋಬರ್ 20 ದರ ₹1600-₹2000
3. ಬೆಂಗಳೂರು-ಮಂಗಳೂರು
ಅಕ್ಟೋಬರ್ 16 ದರ ₹650-₹900
ಅಕ್ಟೋಬರ್ 20 ದರ ₹1600-₹2000
4. ಬೆಂಗಳೂರು – ಉಡುಪಿ
ಅಕ್ಟೋಬರ್ 16 ದರ ₹700-₹850
ಅಕ್ಟೋಬರ್ 20 ದರ ₹1600-₹1900
5. ಬೆಂಗಳೂರು-ಧಾರವಾಡ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1500-₹2100
6. ಬೆಂಗಳೂರು-ಬೆಳಗಾವಿ
ಅಕ್ಟೋಬರ್ 16 ದರ ₹700-₹900
ಅಕ್ಟೋಬರ್ 20 ದರ ₹1500-₹2100
 
 ಬೆಂಗಳೂರಿಂದ ಬೇರೆ ರಾಜ್ಯಗಳಿಗೆ ಎಷ್ಟು ಅಂತಾ ನೋಡೋದಾದ್ರೆ 
 
1. ಬೆಂಗಳೂರು-ಚೆನೈ
ಅಕ್ಟೋಬರ್ 16 ದರ ‌‌ ₹620-₹850
ಅಕ್ಟೋಬರ್ 20 ದರ ₹1800-₹2100
2. ಬೆಂಗಳೂರು- ಹೈದರಾಬಾದ್ 
ಅಕ್ಟೋಬರ್ 16 ದರ ₹1300-₹1900
ಅಕ್ಟೋಬರ್ 20 ದರ ₹2800-₹3300
3. ಬೆಂಗಳೂರು-ಕೊಯಮತ್ತೂರು
ಅಕ್ಟೋಬರ್ 16 ದರ ₹700-₹1100
ಅಕ್ಟೋಬರ್ 20 ದರ ₹2300-₹2800
4. ಬೆಂಗಳೂರು – ಮುಂಬೈ 
ಅಕ್ಟೋಬರ್ 16 ದರ ₹1300-₹1600
ಅಕ್ಟೋಬರ್ 20 ದರ ₹2300-₹2700
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಕೊಬ್ಬರಿ ಬೆಳೆಗಾರರಿಗೆ ಬಂಪರ್

ಮುಂದಿನ ಸುದ್ದಿ
Show comments