Select Your Language

Notifications

webdunia
webdunia
webdunia
webdunia

ಶೌಚಾಲಯ ಕಿಟಕಿ ಮುರಿದ ಕೈದಿಗಳಿಬ್ಬರು ಎಸ್ಕೇಪ್

ಶೌಚಾಲಯ ಕಿಟಕಿ ಮುರಿದ ಕೈದಿಗಳಿಬ್ಬರು ಎಸ್ಕೇಪ್
ಚಿಕ್ಕೋಡಿ , ಶುಕ್ರವಾರ, 23 ಆಗಸ್ಟ್ 2019 (19:44 IST)
ವಿಚಾರಣಾಧೀನ ಕೈದಿಗಳು ಶೌಚಾಲಯ ಕಿಟಕಿ ಮುರಿದು ಪರಾರಿಯಾಗಿರೋ ಘಟನೆ ನಡೆದಿದೆ.

ಇಬ್ಬರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಸಬ್ ಜೈಲಿನ ಕಿಟಕಿ ಮುರಿದು ಪರಾರಿಯಾಗಿದ್ದಾರೆ ಕೈದಿಗಳು.

ಮಾಂಜರಿ ಗ್ರಾಮದ ನಿವಾಸಿ ಅನೀಲ ಲಂಬುಗೋಳ ಹಾಗೂ ಕೊಣ್ಣೂರ ಗ್ರಾಮದ ನಿವಾಸಿ ಪರಶುರಾಮ ಕಮತೆಕರ ಪರಾರಿಯಾಗಿರೋ ಕೈದಿಗಳಾಗಿದ್ದಾರೆ.

ಮನೆ ಕಳ್ಳತನ ಆರೋಪದಡಿ ಇವರು ಜೈಲು ಸೇರಿದ್ದರು. ಶೌಚಾಲಯದ ಕಿಟಕಿ ಮುರಿದು ಪರಾರಿಯಾಗಿರುವ ಕೈದಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ತೀವ್ರಗೊಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಹೈಕಮಾಂಡ್ ನೆಪದಲ್ಲಿ ಯಡಿಯೂರಪ್ಪರಿಂದ ನಾಟಕ’