Select Your Language

Notifications

webdunia
webdunia
webdunia
webdunia

ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ

ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ
hasana , ಶನಿವಾರ, 11 ಸೆಪ್ಟಂಬರ್ 2021 (20:06 IST)
ಹಾಸನ ತಾಲೂಕಿನ ಉಡುವಾರೆ ಗ್ರಾಮದ ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ದೇವೇಗೌಡರಿಗೆ ಪೂರ್ಣಕುಂಬ ಸ್ವಾಗತ ಕೋರಿದ್ದಾರೆ. ಕಳೆದ ವಾರ ಉದ್ಘಾಟನೆಯಾಗಿದ್ದ ಆಂಜನೇಯ ದೇವಾಲಯಕ್ಕೆ ಹೆಚ್​ಡಿಡಿ ಭೇಟಿ ಕೊಡಬೇಕಿತ್ತು. ಆದ್ರೆ, ಕಾರಣಾಂತರದಿಂದ ಭೇಟಿ ಕೊಟ್ಟಿರಲಿಲ್ಲ.  ಗಣೇಶ ಹಬ್ಬದ ದಿನ ಬರುವುದಾಗಿ ಗ್ರಾಮಸ್ಥರಿಗೆ ಗೌಡರು  ಭರವಸೆ ಕೊಟ್ಟಿದ್ರು. ಕೊಟ್ಟ ಮಾತಂತೆ ಆಂಜನೇಯ ದೇವಾಲಯಕ್ಕೆ ದೇವೇಗೌಡರು ಭೇಟಿ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿವಿ ಒಲೆಯಲ್ಲಿ ವಿವಿಧ ಬಗೆಯ ವಿನ್ಯಾಸ