Webdunia - Bharat's app for daily news and videos

Install App

ಯಡಿಯೂರು ಕಲ್ಯಾಣಿಯಲ್ಲಿ ಗಣೇಶೋತ್ಸವ ಸಿದ್ಧತೆ

Webdunia
ಶನಿವಾರ, 27 ಆಗಸ್ಟ್ 2022 (19:06 IST)
ಗಣೇಶೋತ್ಸವ ಹಿನ್ನಲೆ ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ಸ್ವಚ್ಛತೆ ನೆಡೆಯುತ್ತಿದೆ. ಗಣೇಶೋತ್ಸವ ಹಿನ್ನಲೆ
ಟೆಂಡರ್ ಪಡೆದ ಗುತ್ತಿಗೆದಾರರಿಂದ ಕಲ್ಯಾಣಿಯ ಹೂಳೆತ್ತುವ ಕಾರ್ಯ ನೆಡೆಯಿತು. ಯಡಿಯೂರು ಕೆರೆಯಲ್ಲಿ ಲಕ್ಷಾಂತರ ಜನ ಮೂರ್ತಿ ವಿಸರ್ಜನೆಗೆ ಬರುವ ಹಿನ್ನಲೆ ಈಗಾಗಾಲೇ ಪೂರ್ವಭಾವಿ ಸಿದ್ಧತೆ ನಡೆಸಲಾಗ್ತಿದೆ. ಬ್ಯಾರಿಕೇಡಿಂಗ್, ಪೊಲೀಸ್ ಸಿಬ್ಬಂದಿ, ನುರಿತ ಈಜುಗಾರರು, ದೋಣಿ ವ್ಯವಸ್ಥೆ, ಕ್ರೇನ್ ವ್ಯವಸ್ಥೆ ನಿಯೋಜಿಸಲು ಪಾಲಿಕೆ ಸೂಚನೆ ನೀಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments