Webdunia - Bharat's app for daily news and videos

Install App

ತುಮಕೂರು ರಾಜಕೀಯ ಶತ್ರುಗಳು ಆಂಧ್ರದಲ್ಲಿ ಸಮಾಗಮ

Webdunia
ಶುಕ್ರವಾರ, 27 ಏಪ್ರಿಲ್ 2018 (17:01 IST)
ತುಮಕೂರು ಜಿಲ್ಲೆಯ ರಾಜಕೀಯ ಶತ್ರುಗಳು ಆಂಧ್ರದಲ್ಲಿ ಸಮಾಗಮವಾಗಿದ್ದಾರೆ. ಸಚಿವ ಜಯಚಂದ್ರ, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಪರಸ್ಪರ ಭೇಟಿಯಾಗಿದ್ದಾರೆ. 
ಆಂಧ್ರಪ್ರದೇಶದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ಮಾತುಕತೆ ನಡೆಸಿರುವ ಕಾಂಗ್ರೆಸ್ ನೇತಾರರು.ಮಡಕಶಿರಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ  ರಾಜಣ್ಣ, ಜಯಚಂದ್ರ ಒಂದಾಗಿದ್ದಾರೆ. 
 
ಒಂದೇ ಪಕ್ಷದಲ್ಲಿದ್ದರು ರಾಜಕೀಯವಾಗಿ ವಿರುದ್ಧ ದಿಕ್ಕುಗಳಾಗಿದ್ದ ಕೆ.ಎನ್ ರಾಜಣ್ಣ ಹಾಗೂ ಜಯಚಂದ್ರ. ರಾಜಣ್ಣ, ಜಯಚಂದ್ರ ನಡುವಿನ ಮನಸ್ತಾಪ ಜಿಲ್ಲಾ  ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲ ಆತಂಕ ಸೃಷ್ಟಿಯಾಗಿತ್ತು.

ಇಬ್ಬರ ನಡುವಿನ ಅಸಮಧಾನ ಶಮನ ಪಡಿಸಲು ಹಲವು ಬಾರಿ ತೀವ್ರ ಕರಸರತ್ತನ್ನು ಕಾಂಗ್ರೆಸ್ ನ ಹಿರಿಯ ಮುಖಂಡರು ನಡೆಸಿದ್ದರು. ಈಗ ಚುನಾವಣಾ ಹತ್ತಿರದಲ್ಲಿ ರಾಜಣ್ಣ, ಜಯಚಂದ್ರ ಒಂದಾದಂತೆ ಆಗಿದೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments