Select Your Language

Notifications

webdunia
webdunia
webdunia
webdunia

ಪಾನ್ ಶಾಪ್ ಮೇಲೆ ಪೊಲೀಸರು ದಾಳಿ ನಡೆಸಿದ್ಯಾಕೆ?

ಪಾನ್ ಶಾಪ್ ಮೇಲೆ ಪೊಲೀಸರು ದಾಳಿ ನಡೆಸಿದ್ಯಾಕೆ?
ಹುಬ್ಬಳ್ಳಿ , ಬುಧವಾರ, 27 ಮಾರ್ಚ್ 2019 (18:54 IST)
ಪಾನ್ ಶಾಪ್ ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧನ ಮಾಡಿದ್ದಾರೆ.

ಮಟಕಾ ನಡೆಸುತ್ತಿದ್ದ ಪಾನ ಶಾಪ್  ಮೇಲೆ ದಾಳಿ ನಡೆಸಿ ಆರೋಪಿ ಬಂಧನ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿನ -ಕಾರವಾರ ರಸ್ತೆಯ ಪಾನ ಶಾಪನಲ್ಲಿ  ಮಟಕಾ ನಡೆಸುತ್ತಿದ್ದ ಆರೋಪಿ ಬಂಧನ ಮಾಡಲಾಗಿದೆ.
ಬೆಂಡಿಗೇರಿ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ.

ರಮೇಶ್ ಪಕ್ಕಿರಪ್ಪ ಕೊರವರ್ (45) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯಿಂದ ರೂ. 3535 ವಶಕ್ಕೆ ಪಡೆದುಕೊಳ್ಳಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಹೆಸರಿನ ಅಭ್ಯರ್ಥಿಗಳು ಕಣಕ್ಕೆ: ನೆಟ್ಟಿಗರು ಗರಂ