Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಹೆಚ್ಚಾದ ವಿದೇಶಿಗರ ಪುಂಡಾಟ..!

bangalore
bangalore , ಭಾನುವಾರ, 18 ಜುಲೈ 2021 (20:21 IST)
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಘಾನ ದೇಶದ ಆರೋಪಿಯನ್ನು ಕೆ.ಆರ್.ಪುರಂ‌ ಪೊಲೀಸರು ಬಂಧನ ಮಾಡಿದ್ದಾರೆ.. ಮೋರ್ಗಾನ್ ಬಂಧಿತ ಆರೋಪಿ.. ಕೆ.ಆರ್.ಪುರಂ ನ  ವಾರಣಾಸಿ ಎನ್ ಕ್ಲೇವ್ ಹತ್ತಿರ
ಜೂನ್ 25 ರಂದು ರಾತ್ರಿ 1.30 ಕ್ಕೆ 4 ವಿದೇಶಿ ಪ್ರಜೆಗಳು ಜಗಳ ಮಾಡಿಕೊಂಡಿದ್ರು..ಈ ವೇಳೆ ಅಲ್ಲಿಗೆ ಬಂದು ತಿಳುವಳಿಕೆ ಹೇಳಿದ್ದ ಬೀಟ್ ಪೊಲೀಸರಿಗೆ ಓರ್ವ ಆರೋಪಿ ಹಲ್ಲೆ ಮಾಡಿದ್ದಾನೆ.. ಅಷ್ಟೇ ಅಲ್ಲ ತನ್ನ ಕಾರ್ ನಿಂದ ಚೀತಾ ಬೈಕ್ ಗೆ ಗುದ್ದಿ ಎಸ್ಕೇಪ್ ಆಗಿದ್ದ ಆರೋಪಿ ಉತ್ತರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ.. ಸದ್ಯ ಕೆ.ಆರ್.ಪುರಂ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನ ಕೊಟ್ಟರೆ ಉತ್ತಮ ಕೆಲಸ: ತಿಪ್ಪಾರೆಡ್ಡಿ