Webdunia - Bharat's app for daily news and videos

Install App

ನಾನು ಶಾಸಕ ಎಂದ್ರೂ ಒಳಗೆ ಬಿಡಲಿಲ್ಲ -ಶಾಸಕ ಎಂ ಪಿ ಕುಮಾರಸ್ವಾಮಿ

Webdunia
ಶನಿವಾರ, 29 ಜನವರಿ 2022 (18:44 IST)

ವಿಧಾನಸೌಧ ಪ್ರವೇಶ ಮಾಡುವಾಗಲೂ ಹೀಗೆ ಆಗಿತ್ತು. ಶಾಸಕರು ಎಂದರೆ ಹೀಗೆ ಇರಬೇಕು ಎಂದು ಪೊಲೀಸರು ಭಾವಿಸಿರಬೇಕು. ವಿಧಾನಸೌಧ, ಶಾಸಕರ ಭವನಕ್ಕೆ ಬರುವ ಶಾಸಕರ ಹಿಂದೆ ಹತ್ತಾರು ಜನ ಇರಬೇಕು, ಮೈ ತುಂಬಾ ಬಂಗಾರ ಇರಬೇಕೆಂದು ಅವರು ಭಾವಿಸಿರಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಶಾಸಕರ ಭವನಕ್ಕೆ ಬಂದಾಗ ಪೊಲೀಸರು‌ ಹೊಯ್ಸಳ ವಾಹನದಲ್ಲಿ ಗೇಟ್ ಗೆ ಅಡ್ಡವಾಗಿ ನಿಂತಿದ್ದರು. ನಾನು ಎಂಎಲ್‌ಎ. ಶಾಸ ಕರ ಭವನದ ರೂಂಗೆ ಹೋಗಬೇಕು ಎಂದರೂ ಬಿಡಲಿಲ್ಲ. ನನ್ನ ಕಾರಿಗೆ ಎಂಎಲ್‌ಎ ಪಾಸ್ ಇದ್ದರೂ ಉದ್ದಟತನ ಮಾಡಿದರು. ಹೀಗಾಗಿ ನಾನೇ ಕೆಳಗಿಳಿದು ಮಾತನಾಡಿದೆ. ಆದರೆ ಕಪಾಳಕ್ಕೆ ಹೊಡೆದಿಲ್ಲ. ನಂತರ ಆತ ಮೇಲಾಧಿಕಾರಿಗೆ ಕರೆ ಮಾಡಿ ವಿವರಣೆ ನೀಡಿದ. ಅವ ರು ಬಂದ ನಂತರ ಪ್ರಕರಣ ತಿಳಿ ಆಗಿದೆ. ಬಹುಶಃ ಆತ ಕುಡಿದಿರಬೇಕು. ಅದಕ್ಕೆ ಈ ರೀತಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

Bengaluru Stampede: KSCAಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

B Dayanand Suspend: ಸಿಎಂಗೆ ಸಾಲು ಸಾಲು ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ

UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್

ಮುಂದಿನ ಸುದ್ದಿ
Show comments