Webdunia - Bharat's app for daily news and videos

Install App

ಪ್ರೀತಿಸಿದ ಹುಡ್ಗೀಯ ಬೈಕನ್ನೇ ಸುಟ್ಟು ಹಾಕಿದ ಪಾಗಲ್ ಪ್ರೇಮಿ

Webdunia
ಗುರುವಾರ, 15 ಡಿಸೆಂಬರ್ 2022 (15:22 IST)
ಪ್ರೀತಿಸಿದ ಹುಡುಗಿಯ ಬೈಕನ್ನೇ ಪಾಗಲ್ ಪ್ರೇಮಿ ಸುಟ್ಟು ಹಾಕಿದ್ದಾನೆ.ಇನ್ನು ಈ  ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿಕ್ರಮ್ ಎಂಬ ಪಾಗಲ್ ಪ್ರೇಮಿಯಿಂದ ಕೃತ್ಯ ನಡೆದಿದ್ದು,ವಿಕ್ರಮ್ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ.ವಿಕ್ರಮ್ ಮಾಡುತಿದ್ದ ಆಕ್ರಮಗಳ ಕುರಿತು‌  ಪ್ರೇಯಸಿ ಮಾಹಿತಿ ಹೊಂದಿದ್ದಳು.
 
ಬಿಟಿಎಂ ಲೇಔಟ್ , ಮಡವಾಳ, ಕೊರಮಂಗಲ ಕಡೆ ಡ್ರಗ್ ಪೆಡ್ಲಿಂಗ್ ವಿಕ್ರಮ್ ಮಾಡ್ತಿದ.ಅನೇಕ ಬಾರಿ ಡ್ರಗ್ ಫೆಡ್ಲಿಂಗ್ ಬಿಡುವಂತೆ ಹೇಳಿದ್ರೂ ಬಿಟ್ಟಿರದ ವಿಕ್ರಂ.ಕೊನೆಗೆ ಪ್ರಿಯಕರನ್ನು ಬದಲಾಯಿಸೋಣ ಅಂತ ಪ್ರೇಯಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.ಒಮ್ಮೆ ಅರೆಸ್ಟ್ ಆದ್ರೂ ಪರವಾಗಿಲ್ಲ, ಬದಲಾದ್ರೆ ಸಾಕು ಅಂದಿದ್ದ ಯುವತಿ.ಏನಾದ್ರೂ ಮಾಡಿ ನನ್ನ ಪ್ರಿಯಕರನನ್ನು ಬದಲಾಯಿಸಿ ಅಂತ ಪೊಲೀಸರಿಗೆ ಮಾಹಿತಿ ನೀಡಿದ್ಲು.ಮಾಹಿತಿ ಪಡೆದಿದ್ದೇ ಮಾಲು ಸಮೇತ ಮಡಿವಾಳ ಪೊಲೀಸರಿಂದ ವಿಕ್ರಂ ಅರೆಸ್ಟ್ ಆಗಿದ.ಸುಮಾರು ಎಂಟು ತಿಂಗಳು ಜೈಲಿನಲ್ಲಿ ಇದ್ದ ವಾರದ ಹಿಂದೆ ಬಿಡುಗಡೆಯಾಗಿದ್ದ.ಬಿಡುಗಡೆ ಆಗಿ ಬಂದಿದ್ದೇ ಪ್ರೇಯಸಿಯೇ ಪೊಲೀಸರಿಗೆ ಮಾಹಿತಿ ನೀಡಿರೋದು ಗೊತ್ತಾಗಿದೆ.12 ನೇ ತಾರೀಖಿನಂದು ಪೆಟ್ರೋಲ್ ತಗೊಂಡು ಹಲಸೂರಿನಲ್ಲಿರೋ ಯುವತಿ ಮನೆಗೆ ಹೋಗಿದ್ದ.ಯುವತಿ ಇಲ್ಲದಿದ್ದಾಗ ಆಕೆಯ ಬೈಕ್ ಸುಟ್ಟು ವಿಕ್ರಂ ಎಸ್ಕೇಪ್ ಆಗಿದ್ದಾನೆ.ಬೈಕ್ ಸುಟ್ಟು ಎಸ್ಕೇಪ್ ‌ಆಗೋ ದೃಶ್ಯ ಸಿಸಿಕ್ಯಾಮರದಲ್ಲಿ‌ ಸೆರೆಯಾಗಿದೆ.ಸದ್ಯ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪ್ರಕರಣ ದಾಖಲಿಸಿ ಆರೋಪಿ‌ ವಿಕ್ರಮ್ ನನ್ನು  ಪೊಲೀಸರು ಬಂಧಿಸಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತ್ಯ ಹರಿಶ್ಚಂದ್ರರ ತುಂಡುಗಳ ಬಣ್ಣವೆಲ್ಲಾ ಬಯಲಾಗ್ತಿದೆ: ಬಿ ಶ್ರೀರಾಮುಲು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

ಮುಂದಿನ ಸುದ್ದಿ
Show comments