Webdunia - Bharat's app for daily news and videos

Install App

ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ-ಸಚಿವ ಪ್ರಿಯಾಂಕ್ ಖರ್ಗೆ

Webdunia
ಸೋಮವಾರ, 10 ಜುಲೈ 2023 (19:19 IST)
ಬಿಜೆಪಿ ನಾಯಕರಿಗೆ ಹೇಳ್ತೀನಿ.ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ.ಮಾಧ್ಯಮದ ಮುಂದೆ ಹೇಳಿಕೆ ಬೇಡ.ತನಿಖಾ ತಂಡಕ್ಕೆ ಕೊಡಿ.ಸಿದ್ದು ಸವದಿ ಅವರು ISIS ಅಂತ ಹೇಳಿದ್ದಾರೆ.ಇದು ದಿಕ್ಕು ತಪ್ಪಿಸೋ ಕೆಲಸ.ನಾವು ಪಾರದರ್ಶಕ ತನಿಖೆ ಮಾಡ್ತಿದ್ದೇವೆ.ವಾಟ್ಸಾಪ್ ಸ್ಟೇಟಸ್ ಬದಲಾವಣೆ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ.ಬಿಜೆಪಿಯವರಿಗೆ ಯಾಕೆ ಆತುರ.ಏನೇ ಸಾಕ್ಷಿ ಇದ್ರೂ ಕೊಡಿ ಎಂದು ಬಿಜೆಪಿಯವರಿಗೆ ಪ್ರೀಯಾಂಕ ಖರ್ಗೆ ಹೇಳಿದ್ದಾರೆ
 
ಗೃಹ ಸಚಿವರು ಸ್ಥಳಕ್ಕೆ ಹೋಗದ ಬಗ್ಗೆ ಬಿಜೆಪಿ ಕಳವಳ ವಿಚಾರವಾಗಿ ಪ್ರಿಲಿಮನರಿ ಇನ್ವೆಸ್ಟಿಗೇಷನ್ ನಲ್ಲಿ ವೈಯಕ್ತಿಕ ವಿಚಾರ ಅಂತ ಬಂದಿದೆ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.ಅಲ್ಲದೇ ಬಿಜೆಪಿ ಅವರಿಗೆ ಒಂದು ಕಿವಿಮಾತು.ರಾಜ್ಯಪಾಲರ ಭಾಷಣ ಆಗಿದೆ, ಬಜೆಟ್ ಆಗಿದೆ, ಜನರು ಸಮಸ್ಯೆ ಎದುರಿಸ್ತಿದ್ದಾರೆ.ನಿಮ್ಮ ವಿಪಕ್ಷ ನಾಯಕ ಎಲ್ಲಿ.ಕರ್ನಾಟಕ ಸದನಕ್ಕೆ ಒಂದು ಇತಿಹಾಸ ಇದೆ.ಅದಕ್ಕೆ ಕಳಂಕ ತಂದು ಕಪ್ಪು ಚುಕ್ಕೆ ಆಗಿದ್ದೀರ.ಎಲ್ಲಿ ನಿಮ್ಮ ವಿಪಕ್ಷ ನಾಯಕರೆಲ್ಲಿ ಸ್ವಾಮಿ.ಮೊದಲು ಅದರ ಕಡೆ ಗಮನ ಕೊಡಿ.ಇಲಾಖೆ ಸಮರ್ಥರ ಕೈಯಲ್ಲಿದೆ.ಏನೇ ಇದ್ರು ತನಿಖೆ ನಡೆಸ್ತಾರೆ ಎಂದು ಬಿಜೆಪಿ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಕಸದಲ್ಲಿ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಅಪ್ರಾಪ್ತೆಗೆ ಗರ್ಭಪಾತ ಮಾಡಿಸಿದ್ದ ಆಟೊ ಚಾಲಕ ಅಂದರ್‌

ಜಮ್ಮು ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಜನರು ತತ್ತರ: ಹಲವು ಮನೆಗಳು ಧ್ವಂಸ, ಐವರು ಸಾವು

‌ಮುಂದಿನ ಒಂದು ವಾರ ರಾಜ್ಯದಲ್ಲಿ ಗುಡುಗು ಸಹಿತ ಮಳೆ: 24 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಣೆ

ಐ ಬ್ರೊ ಮಾಡಿಸಿಕೊಳ್ಳಲು ಪಾರ್ಲರ್‌ಗೆ ಹೋಗಿದ್ದ ಪತ್ನಿಯ ಜಡೆಯನ್ನೇ ಕತ್ತರಿಸಿದ ಪಾಪಿ ಪತಿ

ಮುಂದಿನ ಸುದ್ದಿ
Show comments