Webdunia - Bharat's app for daily news and videos

Install App

ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ-ಸಚಿವ ಪ್ರಿಯಾಂಕ್ ಖರ್ಗೆ

Webdunia
ಸೋಮವಾರ, 10 ಜುಲೈ 2023 (19:19 IST)
ಬಿಜೆಪಿ ನಾಯಕರಿಗೆ ಹೇಳ್ತೀನಿ.ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ.ಮಾಧ್ಯಮದ ಮುಂದೆ ಹೇಳಿಕೆ ಬೇಡ.ತನಿಖಾ ತಂಡಕ್ಕೆ ಕೊಡಿ.ಸಿದ್ದು ಸವದಿ ಅವರು ISIS ಅಂತ ಹೇಳಿದ್ದಾರೆ.ಇದು ದಿಕ್ಕು ತಪ್ಪಿಸೋ ಕೆಲಸ.ನಾವು ಪಾರದರ್ಶಕ ತನಿಖೆ ಮಾಡ್ತಿದ್ದೇವೆ.ವಾಟ್ಸಾಪ್ ಸ್ಟೇಟಸ್ ಬದಲಾವಣೆ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ.ಬಿಜೆಪಿಯವರಿಗೆ ಯಾಕೆ ಆತುರ.ಏನೇ ಸಾಕ್ಷಿ ಇದ್ರೂ ಕೊಡಿ ಎಂದು ಬಿಜೆಪಿಯವರಿಗೆ ಪ್ರೀಯಾಂಕ ಖರ್ಗೆ ಹೇಳಿದ್ದಾರೆ
 
ಗೃಹ ಸಚಿವರು ಸ್ಥಳಕ್ಕೆ ಹೋಗದ ಬಗ್ಗೆ ಬಿಜೆಪಿ ಕಳವಳ ವಿಚಾರವಾಗಿ ಪ್ರಿಲಿಮನರಿ ಇನ್ವೆಸ್ಟಿಗೇಷನ್ ನಲ್ಲಿ ವೈಯಕ್ತಿಕ ವಿಚಾರ ಅಂತ ಬಂದಿದೆ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.ಅಲ್ಲದೇ ಬಿಜೆಪಿ ಅವರಿಗೆ ಒಂದು ಕಿವಿಮಾತು.ರಾಜ್ಯಪಾಲರ ಭಾಷಣ ಆಗಿದೆ, ಬಜೆಟ್ ಆಗಿದೆ, ಜನರು ಸಮಸ್ಯೆ ಎದುರಿಸ್ತಿದ್ದಾರೆ.ನಿಮ್ಮ ವಿಪಕ್ಷ ನಾಯಕ ಎಲ್ಲಿ.ಕರ್ನಾಟಕ ಸದನಕ್ಕೆ ಒಂದು ಇತಿಹಾಸ ಇದೆ.ಅದಕ್ಕೆ ಕಳಂಕ ತಂದು ಕಪ್ಪು ಚುಕ್ಕೆ ಆಗಿದ್ದೀರ.ಎಲ್ಲಿ ನಿಮ್ಮ ವಿಪಕ್ಷ ನಾಯಕರೆಲ್ಲಿ ಸ್ವಾಮಿ.ಮೊದಲು ಅದರ ಕಡೆ ಗಮನ ಕೊಡಿ.ಇಲಾಖೆ ಸಮರ್ಥರ ಕೈಯಲ್ಲಿದೆ.ಏನೇ ಇದ್ರು ತನಿಖೆ ನಡೆಸ್ತಾರೆ ಎಂದು ಬಿಜೆಪಿ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments