Webdunia - Bharat's app for daily news and videos

Install App

ದುಬಾರಿಯಾಯ್ತು ಜನಜೀವನ ..!!!

Webdunia
ಸೋಮವಾರ, 11 ಅಕ್ಟೋಬರ್ 2021 (17:47 IST)

ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಬಲೆ ಆಯ್ತು

ಈಗ ಗ್ರಾಹಕರಿಗೆ ಮತ್ತೊಂದು ಶಾಕ್

* ದಿನೇ ದಿನೇ ಏರುತ್ತಿದೆ ತರಕಾರಿ ಬೆಲೆ *

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರೋ ಹಿನ್ನಲೆ

ಗಗನಕ್ಕೇರಿದ ತರಕಾರಿ ಬೆಲೆ

ಗ್ರಾಹಕರ ಜೇಬಿಗೆ ಬೀಳುತ್ತಿದೆ ಭಾರೀ ಕತ್ತರಿ

ಮಳೆಹೀಗೆ ಮುಂದುವರೆದರೆ, ಮತ್ತಷ್ಟು ತುಟ್ಟಿಯಾಗಲಿರೋ ತರಕಾರಿ ದರ

ಕಳೆದ 4 ದಿನಗಳಿಂದ ರಾಕೆಟ್ ವೇಗದಲ್ಲಿ ತರಕಾರಿ ಬೆಲೆ ಏರಿಕೆ

ಬೆಲೆ ಹೆಚ್ಚಾದ್ರೂ ರೈತರಿಗಿಲ್ಲ ಲಾಭ

* ಹ್ಯಾಪ್ಕಾಮ್ಸ್ ನಲ್ಲಿ ಇವತ್ತಿನ ಟೊಮ್ಯಾಟೋ ಬೆಲೆ 65 *

* ಮಳೆ ಹಿನ್ನೆಲೆ ಹೊಲದಲ್ಲೇ ಬೆಳೆ ನಾಶ *

ಇಳುವರಿ ಕಡಿಮೆಯಾದ ಹಿನ್ನೆಲೆ ಬೆಲೆ ಏರಿಕೆ

ಸದ್ಯಕ್ಕೆ ಬೇರೆ ರಾಜ್ಯಗಳಲ್ಲಿ ಕೂಡ ಟೊಮೊಟೊ ಕೊರತೆ

* ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು ಭಾರಿ ಮಳೆ *

ದಿನದಿನೇ ಏರುತ್ತಿರುವ ಸಾಗ್ತಿದೆ ಟೊಮೊಟೊ ಬೆಲೆ ...

* ಈ ಹಿಂದೆ ಯಾವ್ಯಾವ ತರಕಾರಿ ಬೆಲೆ ಎಷ್ಟಿತ್ತು ...? ಈಗ ಎಷ್ಟಿದೆ *

ಹ್ಯಾಪ್ಕಾಮ್ಸ್ ದರ

ತರಕಾರಿ -ಕಳೆದ ವಾರ - ಇಂದು
ಹುರಳಿಕಾಯಿ - 40 - 54 ಕ್ಯಾರೆಟ್ - 40 -
74
ಹಸಿಮೆಣಸಿನಕಾಯಿ - 40 - 46
ಆಲೂಗಡ್ಡೆ - 20 - 30
ಹೀರೇಕಾಯಿ - 30 - 45
ಬೆಳ್ಳುಳ್ಳಿ - 100 - 138
ಈರುಳ್ಳಿ - 30 - 49
ಟೊಮೊಟೊ - 20 - 65

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Karnataka Weather: ದಸರಾ ಸಂದರ್ಭದಲ್ಲಿ ರಾಜ್ಯದಲ್ಲಿ ಮಳೆಯಿರುತ್ತಾ ಇಲ್ಲಿದೆ ವಿವರ

OM ಸಿಸ್ಟಮ್, ಒಲಿಂಪಸ್ ನಿಂದ ಎರಡು ಹೊಸ ಇಮೇಜಿಂಗ್ ಉತ್ಪನ್ನಗಳ ಬಿಡುಗಡೆ

Bannerghatta, ಸಫಾರಿ ವೇಳೆಯೇ ಪ್ರವಾಸಿಗನಿಗೆ ಹೃದಯಾಘಾತ

ಮನ್‌ ಕಿ ಬಾತ್‌ನಲ್ಲೂ ಎಸ್‌ ಎಲ್ ಬೈರಪ್ಪರ ಕೊಡುಗೆ ನೆನೆದ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments