Webdunia - Bharat's app for daily news and videos

Install App

ಮರ ಏರಿ ಕುಳಿತ ಕರಡಿಗೆ ಬೆಂಕಿ ಹಚ್ಚಿದ ಜನರು

Webdunia
ಸೋಮವಾರ, 27 ಜನವರಿ 2020 (16:51 IST)
ಜಮೀನಿನಲ್ಲಿ ಮರವೇರಿ ಕುಳಿತ ಕರಡಿಯೊಂದಕ್ಕೆ ಸ್ಥಳೀಯ ಜನರೇ ಅಮಾನುಷ ವರ್ತನೆ ತೋರಿದ್ದಾರೆ.

ಚಿತ್ರದುರ್ಗ ತಾಲೂಕಿನ ಭರಮಸಾಗರದ ಆಜಾದ್ ನಗರ  ಬಳಿ ಘಟನೆ ನಡೆದಿದೆ. ದಾದಾಪೀರ್ ಎಂಬುವರ ಜಮೀನಿನಲ್ಲಿನ ಮರವೇರಿ ಕುಳಿತಿತ್ತು ಕರಡಿ.

ಕರಡಿ ಓಡಿಸಲು ಅರಣ್ಯಾಧಿಕಾರಿಗಳ ಹರಸಾಹಸ ಪಟ್ಟರು. ಇದನ್ನೂ ಮುನ್ನ ಕೋಲಿನಿಂದ ತಿವಿದು, ಬೆಂಕಿ ಹಚ್ಚಿ ಅವೈಜ್ಞಾನಿಕ ಕಾರ್ಯಾಚರಣೆ ಮಾಡಿದ ಸ್ಥಳೀಯರ ಕ್ರಮ ಹಲವರ ಆಕ್ರೋಶಕ್ಕೆ ಕಾರಣವಾಯಿತು.

ಮಧ್ಯಾಹ್ನದಿಂದ ತಡರಾತ್ರಿವರೆಗೆ ಅರಣ್ಯಾಧಿಕಾರಿಗಳಿಂದ  ಕಾಲಹರಣ ನಡೆಯಿತು. ಕೊನೆಗೆ ತಡರಾತ್ರಿ ಮರದಿಂದ‌ ಇಳಿದು ಕರಡಿ ಹೋಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments