Webdunia - Bharat's app for daily news and videos

Install App

ಜನರೇ ಕರೆಂಟ್​ ಬಿಲ್​ ಕಟ್ಬೇಡಿ., ಬಸ್​ ಟಿಕೆಟ್ ತಗೋಬೇಡಿ , ಆರ್ ಅಶೋಕ್

Webdunia
ಶುಕ್ರವಾರ, 26 ಮೇ 2023 (20:20 IST)
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಬಗ್ಗೆ ಈಗ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕ ಆರ್​.ಅಶೋಕ್​​ ಸುದ್ದಿಗೋಷ್ಠಿಯಲ್ಲಿ ಮಾತನಮಾಡಿ, ಜನರೇ ಕರೆಂಟ್​ ಬಿಲ್​ ಕಟ್ಬೇಡಿ., ಬಸ್​ ಟಿಕೆಟ್ ತಗೋಬೇಡಿ, ಎಂದು ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ.ಗ್ಯಾರೆಂಟಿ ಜಾರಿ ಮಾಡದ ಸರ್ಕಾರದ ಮೇಲೆ ಬಿಜೆಪಿ ಭಾರಿ ಆಕ್ರೋಶ ಹೊರಹಾಕಿದೆ. ಮೊದಲ ಸಂಪುಟದಲ್ಲೇ ಜಾರಿ ಅಂದ್ರು.. ಇನ್ನೂ ಏಕೆ ಜಾರಿ ಮಾಡಿಲ್ಲ, ಇದು ಮಾತು ತಪ್ಪಿದ ಸರ್ಕಾರ ಎಂದು ಆರ್ .ಅಶೋಕ್ ಗುಡುಗಿದ್ದಾರೆ. ನಿಂಗೂ ಫ್ರೀ..ನಂಗೂ ಫ್ರೀ ಅಂದ್ರು.. ಈಗ ಕಂಡಿಷನ್ಸ್ ಹಾಕ್ತಿದ್ದಾರೆ.ಗ್ಯಾರೆಂಟಿ ಕೊಡಲು ಆಗದೇ ಮೈಂಡ್ ಡೈವರ್ಟ್ ಮಾಡ್ತಿದ್ದಾರೆ...ಭಜರಂಗದಳ, ಆರ್​​.ಎಸ್​.ಎಸ್​ ಬ್ಯಾನ್​​ ಅನ್ನೋ ವರೆಸೆ ತಗೆದಿದ್ದಾರೆ. ಕಾಂಗ್ರೆಸ್​ ನಾಯಕರು ತಾಕತ್ತಿದ್ದರೆ ಆರ್​ಎಸ್​ಎಸ್ ಬ್ಯಾನ್​ ಮಾಡಲಿ ಎಂದು ಆರ್​​.ಅಶೋಕ್ ಗುಡುಗಿದ್ದಾರೆ. ಮೂರು ತಿಂಗಳಲ್ಲಿ ಗೂಟದ ಕಾರು ವಿಧಾನಸೌಧದ ಮುಂದೆ ಆಲ್ಟ್ ಆಗ್ತವೆ, ಕಾಂಗ್ರೆಸಿಗರೇ ನಿಮ್ಮ ತಾತ, ಅಜ್ಜಿ, ಅಪ್ಪನ ಕೈಲೇ ಆಗಲಿಲ್ಲ. ಸೋತು ಸುಣ್ಣವಾಗಿರೋ ನೀವು RSS ಬ್ಯಾನ್ ಮಾಡ್ತೀರಾ..ಎಂದು ಬಿಜೆಪಿ ನಾಯಕ ಆರ್​.ಅಶೋಕ್​​ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಶೂ ಹಾಕಿಕೊಂಡು ಹೋಮದಲ್ಲಿ ಪಾಲ್ಗೊಂಡ ಲಾಲೂ ಯಾದವ್

ಧರ್ಮಸ್ಥಳ ಅನಾಮಿಕ ದೂರುದಾರನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಎಸ್ಐಟಿ

ಶಕ್ತಿ ಯೋಜನೆಗೆ ರೆಕಾರ್ಡ್ ಹಾಗಿರ್ಲಿ, ಸಾರಿಗೆ ನೌಕರರಿಗೆ ಸಂಬಳ ಹಾಕಿ: ಸಿಎಂಗೆ ನೆಟ್ಟಿಗರ ಕ್ಲಾಸ್

ಶಕ್ತಿ ಯೋಜನೆ ಗೋಲ್ಡನ್ ಬುಕ್ ರೆಕಾರ್ಡ್ ಪಟ್ಟಿಗೆ: ಸಿದ್ದರಾಮಯ್ಯ ಖುಷಿಗೆ ಹೇಳಿದ್ದೇನು ನೋಡಿ

ಮೋದಿ, ಪುಟಿನ್ ಭಾರೀ ಫ್ರೆಂಡ್ಸ್ ಎನ್ನುವುದಕ್ಕೆ ಇದೇ ಸಾಕ್ಷಿ

ಮುಂದಿನ ಸುದ್ದಿ
Show comments