Webdunia - Bharat's app for daily news and videos

Install App

ರಾಜಕೀಯ ರಂಗದಲ್ಲಿ ಪೇ ಸಿಎಂ ಹೈಡ್ರಾಮ

Webdunia
ಶುಕ್ರವಾರ, 23 ಸೆಪ್ಟಂಬರ್ 2022 (17:22 IST)
ಕಾಂಗ್ರೆಸ್ ನಾಯಕರು ಪೇ ಸಿಎಂ  ಪೋಸ್ಟರ್ ಅಂಟಿಸಲು ತಯಾರಿ ಮಾಡಿಕೊಂಡಿದ್ದು,ಕಾಂಗ್ರೆಸ್ ಭವನದ ಬಳಿ ಪೇ ಸಿಎಂ ಪೋಸ್ಟರ್  ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಂಟಿಸಿದ್ದಾರೆ.ಇನ್ನೂ ಪೋಸ್ಟರ್ ಅಂಟಿಸಿದವರನ್ನ ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
ಪೇ ಸಿಎಂ ಪೋಸ್ಟರ್ ಅಂಟಿಸಲು ಗಮ್ ಇಲ್ಲ ಕಾರಣ.ಸ್ವಲ್ಪ ಹೊತ್ತು ಪೋಸ್ಟರ್ ಅಂಟಿಸಲು ವಿಳಂಬವಾಗಿತ್ತು.ಕಾಂಗ್ರೆಸ್ ಭವನದ ಬಳಿ ಇರುವ ಗೋಡೆಗಳ ಮೇಲೆ ಪೇ ಸಿಎಂ ಪೋಸ್ಟರ್  ಕಾಂಗ್ರೆಸ್ ನಾಯಕರು ಆಂಟಿಸಿದ್ದು ದೊಡ್ಡ ಹೈಡ್ರಾಮವೇ ಕ್ರಿಯೇಟ್ ಆಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments