Select Your Language

Notifications

webdunia
webdunia
webdunia
webdunia

ಕುಮಟದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

ಕುಮಟದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಉತ್ತರಕನ್ನಡ , ಸೋಮವಾರ, 23 ಅಕ್ಟೋಬರ್ 2023 (16:07 IST)
ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರು ಎರಡು ಗಂಟೆಯಿಂದ ಬಸ್​​ಗಾಗಿ ಕಾಯುತ್ತಿದ್ದಾರೆ.

ಕುಮಟದಿಂದ ಶಿರಸಿಗೆ ತೆರಳಲು ಬಸ್ ಸಮಸ್ಯೆಯಾಗಿದೆ. ಬಸ್ ಹತ್ತಲು ನೂಕುನುಗ್ಗಲು ಉಂಟಾಗುತ್ತದೆ. ಶಿರಸಿ-ಹುಬ್ಬಳ್ಳಿ ಕಡೆ ಪ್ರಯಾಣಿಸಲು ಪ್ರಯಾಣಿಕರು ಪರದಾಡುವಂತಾಗಿದೆ. ಬೇರೆ ನಿಲ್ದಾಣದಿಂದ ಕುಮಟ ಬಸ್ ನಿಲ್ದಾಣಕ್ಕೆ ಬರುವಾಗಲೇ ಬಸ್ ಭರ್ತಿಯಾಗಿ ಬರುತ್ತದೆ. ಹೀಗಾಗಿ ಕುಮಟ ಬಸ್ ನಿಲ್ದಾಣದಲ್ಲಿರುವವರಿಗೆ ಬಸ್ ಸಮಸ್ಯೆಯಾಗಿದೆ.. ಹೀಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ರಾಜ್ಯ ರಾಜಕಾರಣಕ್ಕೆ ಬರೋಲ್ಲ