Select Your Language

Notifications

webdunia
webdunia
webdunia
webdunia

ನಾಳೆಯ ಬಂದ್ ಗೆ ನಮ್ಮ ಬೆಂಬಲ ಇದೆ-ಓಲಾ ಊಬರ್ ಚಾಲಕರ ಸಂಘದ ಅಧಕ್ಷ ತನ್ವೀರ್ ಪಾಷ

ನಾಳೆಯ ಬಂದ್ ಗೆ ನಮ್ಮ ಬೆಂಬಲ ಇದೆ-ಓಲಾ ಊಬರ್ ಚಾಲಕರ ಸಂಘದ ಅಧಕ್ಷ ತನ್ವೀರ್ ಪಾಷ
bangalore , ಸೋಮವಾರ, 25 ಸೆಪ್ಟಂಬರ್ 2023 (13:40 IST)
ಕನ್ನಡಪರ ಸಂಘಟನೆಗಳು ಕರೆ ನೀಡಿರುವ 29ನೇ ತಾರೀಖಿನ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾಳೆಯ ಬಂದ್ ಗೂ ನಮ್ಮ ಬೆಂಬಲ  ಇದೆ.ನಾಳೆ ನಮ್ಮ ಸೇವೆಗಳು ಇರಲ್ಲ.ಇಂದು ಕನ್ನಡಪರ ಹಾಗೂ ಅನೇಕ ವಿವಿಧ ಸಂಘಟನೆಗಳ ಉಪಸ್ಥಿತಿಯಲ್ಲಿ ನೆಡೆದ ಸಭೆಯಲ್ಲಿ ಈ ತೀರ್ಮಾನ ವನ್ನು ತೆಗೆದುಕೊಳ್ಳಲಾಗಿದೆ.ನಮ್ಮ ಚಲಕರಿಗೂ ಬಂದ್ ಗೆ ಬೆಂಬಲ ನೀಡಲು ಹೇಳಿದ್ದೇವೆ.ನಾಡು ನುಡಿ ಜಲದ ವಿಷಯದಲ್ಲಿ ನಾವೆಲ್ಲ ಒಂದೇ ಎಂದು ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ರಾತ್ರಿ ಕಳೆದ ಚೈತ್ರಾ!