Select Your Language

Notifications

webdunia
webdunia
webdunia
webdunia

ರಾಷ್ಟ್ರ ಲಾಂಛನದ ಬದಲಾವಣೆಗೆ ವಿರೋಧ

ರಾಷ್ಟ್ರ ಲಾಂಛನದ ಬದಲಾವಣೆಗೆ ವಿರೋಧ
bangalore , ಶುಕ್ರವಾರ, 29 ಜುಲೈ 2022 (18:47 IST)
ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆಯಿಂದ ಬೆಂಗಳೂರಿನಲ್ಲಿ ಇದೀಗ ಬದಲಾವಣೆ ಮಾಡಲಾಗುತ್ತಿದೆ.ಈ ಮೊದಲು ರಾಷ್ಟ್ರ ಲಾಂಛನದಲ್ಲಿ ಸಿಂಹದ ಬಾಯಿ ಮುಚ್ಚಿದ ಮಾದರಿಯಲ್ಲಿತ್ತು.ಈಗ ಕೇಂದ್ರ ಸರ್ಕಾರ ಸಿಂಹ ಘರ್ಜಿಸುವ ರೀತಿಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.ಈ ಹಿನ್ನೆಲೆ ಬೆಂಗಳೂರಿನಲ್ಲೂ ಬದಲಾಗಲಿದೆ.
 
ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ರಾಷ್ಟ್ರ ಲಾಂಛನದ ಬದಲಾವಣೆಗೂ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ತಿದೆ.ರಾಜ್ಯದಲ್ಲಿಯೂ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ಮುಖಾಮುಖಿ ನಿರ್ಧಾರವನ್ನು ಬದಲಿಸಲಾಗಿದೆ,ಮೊದಲನೇದಾಗಿ ನಗರದ ಅಶೋಕ ಪಿಲ್ಲರ್ ಮೇಲಿರಯವ ರಾಷ್ಟ್ರ ಲಾಂಛನ ಬದಲಾವಣೆ ಮಾಡಲಾಗಿದೆ.
 
 ಇನ್ನು ಹಳೆ ಪಾರಂಪರಿಕ ಕಟ್ಟಡಗಳು. ಪಿಲ್ಲರ್‌ಗಳನ್ನು ಕೆಡವಿ ತಮಗೆ ಇಷ್ಟವಾದ ಬದಲಾವಣೆ ಮಾಡ್ತಿದೆ ಅಂತ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ಕ್ರೋಶ ವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಎಲೆಕ್ಷನ್ ಗೆ ಸುಪ್ರೀಂಕೋರ್ಟ್ ಆಜ್ಞೆ ...!!