Select Your Language

Notifications

webdunia
webdunia
webdunia
webdunia

ವಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧ ಸಿಎಂ ಗರಂ!

cm sidaramayya
bangalore , ಮಂಗಳವಾರ, 28 ನವೆಂಬರ್ 2023 (17:02 IST)
ವಿಪಕ್ಷ ನಾಯಕ ಆರ್‌ ಅಶೋಕ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು.ಕಳೆದ ಆರು ತಿಂಗಳಿಂದ ನಮ್ಮ ಸರ್ಕಾರದ ಗ್ಯಾರಂಟೀಗಳಿಂದ ರಾಜ್ಯದ ಜನ ನೆಮ್ಮದಿಯಿಂದ ಜೀವನವನ್ನ ಮಾಡ್ತದ್ದಾರೆ ಅವರು ಹೇಳಿದ ಹಾಗೆ ನಾವು ಮಲಗಿದ್ರೆ ಇಷ್ಟೊಂದು ಅಭಿವೃಧ್ಧಿ ಕಾರ್ಯಗಳನ್ನ ಮಾಡ್ಲಿಕ್ಕೆ ಆಗ್ತಿತ್ತಾ ಅಂತಾ ಸಿಎಮ್ ಸಿದ್ರಾಮಯ್ಯ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

೨೦೨೪ರ ಸಮರಕ್ಕೆ ಮೈತ್ರಿ ಪಡೆಯ ಮುಂದಿರುವ ಅಸ್ತ್ರಗಳು ಅವೇನಾ....?