Select Your Language

Notifications

webdunia
webdunia
webdunia
webdunia

ಮಾಡಲ್ ವಿರೂಪಾಕ್ಷಪ್ಪನನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯದ ಅಧಿಕಾರಿಗಳು

ಮಾಡಲ್ ವಿರೂಪಾಕ್ಷಪ್ಪನನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯದ ಅಧಿಕಾರಿಗಳು
bangalore , ಮಂಗಳವಾರ, 28 ಮಾರ್ಚ್ 2023 (15:42 IST)
ಲೋಕಾಯುಕ್ತ ಪೊಲೀಸರಿಂದ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮಾಡಳ್ ವಿರೂಪಕ್ಷೊ್ಪನನ್ನ ಲೋಕಯುಕ್ತ ಅಧಿಕಾರಿಗಳು ಕರೆದೊಯ್ದಿದಿದ್ರು.ಒಂದು ವಾರ ಕಸ್ಟಡಿಗೆ ನೀಡುವಂತೆ  ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ವೈದ್ಯಕೀಯ ಪರೀಕ್ಷೆ  ಮಾಡಿಸಿದ್ದು,ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಳ್ ಹಣ  ಪಡೆಯುವಾಗ ಲೋಕಾಅಧಿಕಾರಿಗಳಿಂದ ಟ್ರ್ಯಾಪ್ ಆಗಿದ್ದು.ಈಗ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೇನೇನು ನಾಟಕ ಆಡ್ತಾರೋ ನೋಡಬೇಕು- ಹೆಚ್ ಡಿ ಕೆ