Select Your Language

Notifications

webdunia
webdunia
webdunia
webdunia

ಅಪವಾದ ಹೊರಲು ಸಿದ್ಧನಿರಲಿಲ್ಲ: ಜನಾರ್ದನ ರೆಡ್ಡಿ

ಅಪವಾದ ಹೊರಲು ಸಿದ್ಧನಿರಲಿಲ್ಲ: ಜನಾರ್ದನ ರೆಡ್ಡಿ
ಬೆಳಗಾವಿ , ಶನಿವಾರ, 7 ಜನವರಿ 2023 (11:29 IST)
ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ನಾನು ನಿದ್ರಿಸುವುದಿಲ್ಲ. 2018 ರಲ್ಲಿಯೇ ಹೊಸ ಪಕ್ಷ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು.

ಆದರೆ ಅಂದು ಬಿಜೆಪಿ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ನಾನು ಪಾರ್ಟಿ ಮಾಡಿದ್ದರೆ ಯಡಿಯೂರಪ್ಪನವರಿಗೆ ಅಡ್ಡ ಬಂದ ಎನ್ನುವ ಅಪವಾದ ಬರುತ್ತಿತ್ತು.

ನಾನು ಆ ಅಪವಾದ ಹೊರಲು ನಾನು ಸಿದ್ಧನಿರಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಪಕ್ಷಗಳಿಗೆ ಜನಾರ್ದನ ರೆಡ್ಡಿ ಸವಾಲ್