Select Your Language

Notifications

webdunia
webdunia
webdunia
webdunia

ಮಳೆಯಿಂದ ಮುಳಗಡೆಗೊಂಡ ಉತ್ತರ ಬೃಂದಾವನದ ದೋಣಿವಿಹಾರ ಕೇಂದ್ರ

ಮಳೆಯಿಂದ ಮುಳಗಡೆಗೊಂಡ  ಉತ್ತರ ಬೃಂದಾವನದ ದೋಣಿವಿಹಾರ ಕೇಂದ್ರ
ಮಂಡ್ಯ , ಶನಿವಾರ, 6 ಆಗಸ್ಟ್ 2022 (19:05 IST)
ಮಳೆಯಿಂದ ಮಂಡ್ಯದ ಉತ್ತರ ಬೃಂದಾವನದ ದೋಣಿ ವಿಹಾರ ಕೇಂದ್ರ ಮುಳುಗಡೆಯಾಗಿದೆ . ಹೀಗಾಗಿ ಬೋಟಿಂಗ್ ಹಾಗೂ ಸಂಗೀತ ಕಾರಂಜಿ ಸ್ಥಗಿತಗೊಂಡಿದೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಕನ್ನಂಬಾಡಿ ಅಣೆಕಟ್ಟೆಯಿಂದ 78,000 ನೀರು ಬಿಡುಗಡೆ ಮಾಡುತ್ತೆ.ಈ ನದಿ ನೀರು ಉತ್ತರ ಬೃಂದಾವನಕ್ಕೆಈಗ  ನುಗ್ಗಿದೆ.
 
ಇನ್ನು ಬೋಟಿಂಗ್, ಸಂಗೀತ ಕಾರಂಜಿ ಸ್ಥಗಿತದಿಂದ ಪ್ರವಾಸಿಗರಂತೂ ಬೇಸರಗೊಂಡಿದ್ದಾರೆ.ಇನ್ನು ನೀರಿನ‌ ಮಟ್ಟ ಕಡಿಮೆಯಾದ್ರೆ ಮಾತ್ರ ಸಂಗೀತ ಕಾರಂಜಿ ಆರಂಙವಾಗುವುದಾಗಿ ಮಾಹಿತಿ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಪ್ರಕರಣಗಳು ಮತ್ತೆ ಏರಿಕೆ- ಕೊರೊನಾಗೆ ಕಡಿವಾಣ ಹಾಕಲು ಪತ್ರ ಬರೆದ ರಾಜಭೂಷಣ್