Select Your Language

Notifications

webdunia
webdunia
webdunia
webdunia

ಮೆಷಿನ್ ಎದುರು ಕೈಯೊಡ್ಡಿ ನಿಂತರೆ ಈ ದೇವಾಲಯದಲ್ಲಿ ತೀರ್ಥ ಲಭ್ಯ!

ಮೆಷಿನ್ ಎದುರು ಕೈಯೊಡ್ಡಿ ನಿಂತರೆ ಈ ದೇವಾಲಯದಲ್ಲಿ ತೀರ್ಥ ಲಭ್ಯ!
ಮಂಗಳೂರು , ಶುಕ್ರವಾರ, 19 ಜೂನ್ 2020 (09:55 IST)
ಮಂಗಳೂರು: ಕೊರೋನಾ ಭೀತಿಯಿಂದಾಗಿ ದೇವಾಲಯ ತೆರೆದರೂ ತೀರ್ಥ ಪ್ರಸಾದ ನೀಡಲು ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ ನಿಟ್ಟೆ ಕಾಲೇಜ್ ಕ್ಯಾಂಪಸ್ ಒಳಗೆ ಇರುವ ಈ ಗಣಪತಿ ದೇವಾಲಯದಲ್ಲಿ ಮೆಷಿನ್ ಎದುರು ನಿಂತರೆ ತೀರ್ಥ ತಾನಾಗಿಯೇ ಕೈಗೆ ಬಂದು ಬೀಳುತ್ತದೆ!


ನಿಟ್ಟೆ ಕಾಲೇಜಿನ ಐಟಿ ವಿಭಾಗ ಇಂತಹದ್ದೊಂದು ಮೆಷಿನ್ ಮೇಡ್ ತೀರ್ಥದ ಟೆಕ್ನಿಕ್ ಜಾರಿಗೆ ತಂದಿದೆ.  ಫ್ರೀ ಸೆನ್ಸಾರ್ ಆಧಾರಿತ ಯಂತ್ರ ತಯಾರಿಸುವ ಐಟಿ ವಿಭಾಗ ಮೆಷಿನ್ ಎದುರು ತೀರ್ಥಕ್ಕೆ ಕೈಯೊಡ್ಡಿದರೆ ತಾನಾಗಿಯೇ ಬಂದು ಬೀಳುವಂತೆ ಯೋಜನೆ ರೂಪಿಸಿದೆ. ಇದರಿಂದಾಗಿ ಸುರಕ್ಷತೆಯ ಭೀತಿಯೂ ಇರುವುದಿಲ್ಲ! ತೀರ್ಥ ಪ್ರಸಾದ ಪಡೆದ ನೆಮ್ಮದಿಯೂ ನಿಮ್ಮದಾಗಲಿದೆ!

Share this Story:

Follow Webdunia kannada

ಮುಂದಿನ ಸುದ್ದಿ

ಗಲ್ವಾನ್ ಗಡಿಯಲ್ಲಿ ಭಾರತ ಚೀನಾ ಸಂಘರ್ಷದ ಹಿನ್ನಲೆ; ಇಂದು ಸರ್ವಪಕ್ಷಗಳ ಸಭೆ ಕರೆದ ಮೋದಿ