Select Your Language

Notifications

webdunia
webdunia
webdunia
webdunia

ಮೋದಿ ಶಾಕ್ ನೀಡಿದ್ರೂ ಖುಷ್ ಆಗಿರೋ ಯಡಿಯೂರಪ್ಪ

ಮೋದಿ ಶಾಕ್ ನೀಡಿದ್ರೂ ಖುಷ್ ಆಗಿರೋ ಯಡಿಯೂರಪ್ಪ
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (14:44 IST)

ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ದಾಖಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನಿಲ್ಲದ ಪ್ರಯತ್ನ ಮಾಡಿದ್ರೆ, ಅದಕ್ಕೆ ಪ್ರಧಾನಿ ಶಾಕ್ ನೀಡಿದ್ದಾರೆ.
 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಫೋನ್ ಕರೆ ಮಾಡಿ ಮಾತನಾಡಿರೋ ಪ್ರಧಾನಿ ನರೇಂದ್ರ ಮೋದಿ ಶಾಕ್ ನೀಡಿದ್ರು.

ಬೈ ಎಲೆಕ್ಷನ್ ನಲ್ಲಿ ಹೆಚ್ಚು ಸ್ಥಾನ ಬಿಜೆಪಿ ಪಾಲಾಗಿರೋದಕ್ಕೆ ಅಭಿನಂದನೆ ಸಲ್ಲಿಸಿದ್ರು.

ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಸಹಕಾರ ನೀಡೋದಾಗಿ ಮೋದಿ ತಿಳಿಸಿದ್ದು, ಇದರಿಂದ ಸಿಎಂ ಯಡಿಯೂರಪ್ಪ ಖುಷ್ ಆಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಸೇರುವ ಬಗ್ಗೆ ಜಿ.ಟಿ.ದೇವೇಗೌಡರು ಹೇಳಿದ್ದೇನು?