Webdunia - Bharat's app for daily news and videos

Install App

ಅತ್ತಿಗೆ ಜೊತೆ ಆ ಕೆಲಸ ಮಾಡಿದ ಮೈದುನ ಅರೆಸ್ಟ್ ಆಗಿದ್ದು ಹೇಗೆ? ಇಂಟರಸ್ಟಿಂಗ್

Webdunia
ಶನಿವಾರ, 4 ಜನವರಿ 2020 (17:53 IST)

ಅತ್ತಿಗೆಯನ್ನು ಕೊಲೆ ಮಾಡಲು ಮೈದುನನೇ ಸುಪಾರಿಕೊಟ್ಟಿರೋ ಘಟನೆ ನಡೆದಿದೆ.
 

ಚಿಕ್ಕಬಳ್ಳಾಪುರದ ಕಗ್ಗಲಹಳ್ಳಿಯ ನಿವಾಸಿ ರತ್ನಮ್ಮ ಅತ್ತಿಗೆಯಾದರೆ, ಈಕೆಯ ಮೈದುನ ಅದೇ ಗ್ರಾಮದ ನಾಗೇಶ್ ಎಂಬಾತ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಆಸ್ತಿ ವಿವಾದವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಸುಪಾರಿ ಪಡೆದು ಕೊಲೆಮಾಡಿದ ಲಕ್ಷ್ಮೀಶ ಹಾಗೂ ಸುಪಾರಿ ಕೊಟ್ಟ ನಾಗೇಶ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಾಯಿಗೆ ಬಟ್ಟೆ ತುರುಕಿ ಲಕ್ಷ್ಮೀಶ್ ನು ರತ್ನಮ್ಮಳನ್ನು ಕೊಲೆ ಮಾಡಿ ಪರಾರಿಯಾಗಿದ್ದನು.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments