Select Your Language

Notifications

webdunia
webdunia
webdunia
webdunia

ಹುತಾತ್ಮ ಸೈನಿಕರಿಗೆ ನಮನ; 25 ಲಕ್ಷ ಪರಿಹಾರ

ಹುತಾತ್ಮ ಸೈನಿಕರಿಗೆ ನಮನ; 25 ಲಕ್ಷ ಪರಿಹಾರ
ಉಡುಪಿ , ಸೋಮವಾರ, 18 ಫೆಬ್ರವರಿ 2019 (15:13 IST)
ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ‌ ಸಲ್ಲಿಕೆ ಮಾಡಲಾಗಿದೆ. ಸಮಾನ ಮನಸ್ಕ ಸಂಘಟನೆಗಳ ಸದಸ್ಯರು 25 ಲಕ್ಷ ರೂ. ಪರಿಹಾರವನ್ನು ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿಯಲ್ಲಿ ನೂರಾರು ವಿದ್ಯಾರ್ಥಿಗಳಿಂದ ಹುತಾತ್ಮ ಯೋಧರಿಗೆ ಪುಷ್ಪಾಂಜಲಿ, ಗೌರವ ನಮನ ಸಲ್ಲಿಕೆ ಮಾಡಲಾಯಿತು. ಮೋಗವೀರ ಯುವ ಸಂಘಟನೆ, ಜಿ. ಶಂಕರ್ ಚಾರೀಟೇಬಲ್ ಟ್ರಸ್ಟ್ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳಿಂದ ವೀರಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ‌ ಆಯೋಜನೆ ಮಾಡಲಾಗಿತ್ತು.

ಮೃತ ಯೋಧರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ದೇಣಿಗೆ ಕೊಡಮಾಡಲಾಯಿತು. ಅಪಾರ ಜಿಲ್ಲಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಪುಲ್ವಾಮಾ ಘಟನೆಗೆ ಖಂಡನೆ: ವರ್ತಕರಿಂದ ವಹಿವಾಟು ಬಂದ್