Webdunia - Bharat's app for daily news and videos

Install App

ಕೆ ಆರ್ ಕೇತ್ರದಲ್ಲಿ ಮೋದಿಯುಗ ಉತ್ಸವ- ಎಸ್ ಎಂ ಕೃಷ್ಣ ಗುಣಗಾನ ಮಾಡಿದ ಪ್ರತಾಪ್ ಸಿಂಹ

Webdunia
ಶನಿವಾರ, 17 ಸೆಪ್ಟಂಬರ್ 2022 (21:28 IST)
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಕೆ.ಆರ್ ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರಣ್ಯ ಪುರಂ ಬಳಿ ರಾಮಲಿಂಗೇಶ್ವರ ಪಾರ್ಕಿನಲ್ಲಿ ಆಯೋಜನೆಗೊಂಡ ಉತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಂದ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಿತ್ತು.
 
ಎಸ್ ಎಂ ಕೃಷ್ಣ ಅವರಿಗೆ ಪೂರ್ಣ ಕುಂಬದೊಂದಿಗೆ ತೆರೆದ ಜೀಪಿನ ಮೆರವಣಿಗೆಯೊಂದಿಗೆ ಭವ್ಯ ಸ್ವಾಗತ ಮಾಡಲಾಗಿತ್ತು.ಈ ವೇಳೆ
ಜಿಲ್ಲಾ ಉಸ್ತುವಾರಿ ಸಚಿವ, ರಾಮದಾಸ್, ಸಂಸದ ಪ್ರತಾಪ್ ಸಿಂಹ ಮೆರವಣಿಗೆಯಲ್ಲಿ ಭಾಗಿಯಾಗಿದ್ರು.ಕಾರ್ಯಕ್ರಮಲ್ಲಿ ಸಹಸ್ರಾರು ಜನ ಭಾಗಿಯಾಗಿದ್ದುವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತ್ತು.ಇನ್ನು ಇಂದಿನಿಂದ ೯ ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
 
 ಆರೋಗ್ಯ ದೃಷ್ಟಿಯಿಂದ ಫಲಾನುಭವಿಗಳಿಗೆ ಸೂಕ್ತ ಸವಲತ್ತು ವಿತರಣೆ ಸೇರುದಂರೆ
ಅಪೌಷ್ಟಿಕ ಮಕ್ಕಳಿಗೆ ಫೌಷ್ಠಿಕ ಆಹಾರ ಮತ್ತು ಮೆಡಿಷನ್ ಕಿಟ್ ವಿತರಣೆ ಮಾಡಲಾಗಿತ್ತು.ಗರ್ಭಿಣಿಯರಿಗೆ ಉಡಿ ತುಂಬಿಕೆ 
ಸೀಮಂತ ಕಾರ್ಯಮಾಡಲಾಗಿತ್ತು.ಸಾಂಕೇತಿಕವಾಗಿ ಕೆಲ ಗರ್ಭಿಣಿ ಮಹಿಳೆಯರಿಗೆ ಮಂಗಳ ದ್ರವ್ಯಗಳ ನೀಡಿ ಉಡಿ ತುಂಬಿ ಕಳಿಸಲಾಗಿತ್ತು.ಇನ್ನೂ ಈ ವೇಳೆ ಕಾರ್ಯಕ್ರಮವನ್ನ ಉದ್ದೇಶಿಸಿ ಸಂಸದ ಪ್ರತಾಪ್ ಸಿಂಹ  ಬಾಷಣ ಮಾಡುದರು.ನಮ್ಮೆಲ್ಲರ ಜೀವನದಲ್ಲಿ ಬದಲಾವಣೆ ತರಲು ನಿಮ್ಮ ಶಾಸಕರು ಬಹಳ ಶ್ರಮಪಡುತ್ತಿದ್ದಾರೆ.ರಾಮದಾಸ್ ಜೀ ಅವರು ಪ್ರಾಸ್ತಾವಿಕವಾಗಿ ಮಾತನಾಡುವಾಗ ಎಸ್ ಕೃಷ್ಣ ಅವರ ಬಗ್ಗೆ ಚೆನ್ನಾಗಿ ಮಾತನಾಡಿದರು.ಎಸ್ ಎಂ ಕೃಷ್ಣ ಅವರ ದೂರ ದೃಷ್ಟಿ ಎಂಥದ್ದು.ನಾವು ಬದುಕಿದ್ರೆ ಇವರ ಥರಾ ಬದುಕಬೇಕು ಅನಿಸುತ್ತದೆ.ನನಗೆ ಕರ್ನಾಟಕದಲ್ಲಿ ಅತ್ಯಂತ ಪ್ರಿಯವಾದ ರಾಜಕಾರಣಿ ಅಂದರೆ ಅದು ಎಸ್ ಕೃಷ್ಣ ಅವರು.ಅವರ ಕಾಲಾವಧಿಯಲ್ಲಿ ಒಳ್ಳೋಳ್ಳೆ ಕಾರ್ಯಕ್ರಮಗಳನ್ನ ಜಾರಿಗೆ ತಂದವರು ಎಸ್ ಎಂ ಕೃಷ್ಣ ಎಂದು ಎಸ್ ಕೃಷ್ಣ ಅವರ ಗಣಗಾನವನ ಪ್ರತಾಪ್ ಸಿಂಹ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments