Select Your Language

Notifications

webdunia
webdunia
webdunia
webdunia

ಗಿಡಪನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಬಿರುಸಿನ ಪ್ರಚಾರ

ಗಿಡಪನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಬಿರುಸಿನ ಪ್ರಚಾರ
ಹೊಸಕೋಟೆ , ಶುಕ್ರವಾರ, 28 ಏಪ್ರಿಲ್ 2023 (14:10 IST)
ರಾಜ್ಯದಲ್ಲಿ ಚುನಾವಣೆ ಕಾವು ದಿನದಿನ ಏರುತ್ತಿದೆ ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಚುನಾವಣೆ ಜ್ವರ ದಿನ ಹೇರುತ್ತಿದೆ .ಹೊಸಕೋಟೆ ತಾಲೂಕಿನ ಬಿಜೆಪಿ  ಅಭ್ಯರ್ಥಿ ಸಚಿವ ಎಂಟಿಬಿ ನಾಗರಾಜ್ ಚುನಾವಣೆ ಪ್ರಚಾರ  ಕೈಗೊಂಡಿದ್ದಾರೆ .ಸಚಿವ ಎಂಟಿಬಿ ನಾಗರಾಜ್ ಗ್ರಾಮಗಳಿಗೆ ಬರುತ್ತಿದ್ದಂತೆ ಪೂರ್ಣಕುಂಭ ಕಳಸಗಳೊಂದಿಗೆ ಸ್ವಾಗತ ಬಯಸಿದ ಗ್ರಾಮದ ಮಹಿಳೆಯರು  ಪಟಾಕಿ ಸಿಡಿಸಿ ಚುನಾವಣೆ ಪ್ರಚಾರದಲ್ಲಿ  ತೊಡಗಿದ ಯುವಕರು  ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್ ಇದು ನನ್ನ ಕೊನೆ ಚುನಾವಣೆ ಹೊಸಕೋಟೆ ತಾಲ್ಲೂಕಿಗೆ ಹಿಂದೆ
ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ  ಕಾಂಗ್ರೆಸ್ ಪಕ್ಷ ಯಾವುದೇ ಗ್ಯಾರೆಂಟಿ ಇಲ್ಲದ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುತ್ತಿದೆ ಕಾಂಗ್ರೆಸ್ ಬರಿ ಗ್ಯಾರಂಟಿಗೆ ಸೀಮಿತವಾಗುತ್ತದೆ ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗುವುದು ಶತಸಿದ್ಧ 
ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಎಂಟಿಬಿ ನಾಗರಾಜ್
 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಮೀಸಲಾತಿ ಪ್ರಶ್ನೆಗೆ ತಿರಗೇಟು ನೀಡಿದ ಸಿದ್ದರಾಮಯ್ಯ