Webdunia - Bharat's app for daily news and videos

Install App

ನಾಳೆ ಮಧ್ಯ ರಾತ್ರಿವರೆಗೂ ಮೆಟ್ರೋ ವಿಸ್ತೀರ್ಣ

Webdunia
ಮಂಗಳವಾರ, 9 ಮೇ 2023 (19:43 IST)
ನಾಳೆ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಮಧ್ಯ ರಾತ್ರಿ ವರೆಗೂ ಮೆಟ್ರೋ ವಿಸ್ತೀರ್ಣ ಮಾಡಲಾಗಿದೆ.ಬೈಯಪ್ಪನಹಳ್ಳಿ ಕೆಂಗೇರಿ ನಾಗಸಂದ್ರ ರೇಷ್ಮೆಸಂಸ್ಥೆ ,ಕೃಷ್ಣರಾಜಾಪುರ, ವೈಟ್ ಫೀಲ್ಡ್ ಗಳಿಂದ ಕೊನೆಯ ರೈಲು ಓಡಾಡಲಿವೆ.ಈ ಮಾರ್ಗದ ರೈಲು ಮೇ 11 ಮದ್ಯ ರಾತ್ರಿ 12.5 ರ ವರೆಗೆ ಸಂಚರಿಸಲಿವೆ.ಮೆಜಸ್ಟಿಕ್ ನಿಂದ ಕೊನೆ ರೈಲು ಸೇವೆ ಮಧ್ಯರಾತ್ರಿ 12.35 ರ ವರೆಗೂ ಲಭ್ಯವಿದೆ.ಮತದಾನದ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಮೆಟ್ರೋ ಈ ಸೌಲಭ್ಯ ಕಲ್ಪಿಸಿದೆ ಎಂದು BMRCL  ಮಾಹಿತಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments