Select Your Language

Notifications

webdunia
webdunia
webdunia
webdunia

ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ

ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ
bangalore , ಭಾನುವಾರ, 26 ಫೆಬ್ರವರಿ 2023 (20:07 IST)
ಹೊಸ ರಸ್ತೆಯಲ್ಲಿ ಕೇಬಲ್ ವೈರ್ ಅಳವಡಿಕೆಗಾಗಿ ಬಿಬಿಎಂಪಿ ಒಟ್ಟು ೭೦೦ ಮೀಟರ್ ತನಕ ಗುಂಡಿ ಅಗೆದಿದೆ. ಖಾಸಗಿ ನೆಟ್ವರ್ಕ್ ಕಂಪನಿಗಾಗಿ ಬಿಬಿಎಂಪಿ ಗುಂಡಿ ಕೊರೆದಿದೆ.ಹನುಮಂತನ ನಗರ 4 ನೇ ಕ್ರಾಸ್ ನಲ್ಲಿ ಬಿಬಿಎಂಪಿ ಗುಂಡಿ ಕೊರೆದಿದ್ದು,ಗುಂಡಿಯಲ್ಲಿ ಕುಳಿತು ಬೆಳ್ಳಿಗೆಯಿಂದ ಅನಿಲ್ ಎಂಬ ವ್ಯಕ್ತಿ ಪ್ರತಿಭಟನೆ ಮಾಡುತ್ತಿದ್ದಾನೆ.
 
ಕೆಸರು ತುಂಬಿದ ಗುಂಡಿಯಲ್ಲಿ ಬೆಳ್ಳಿಗೆಯಿಂದ ಕೂತು ಪ್ರತಿಭಟನೆ ಮಾಡುತ್ತಿದ್ದು,ಗುಂಡಿಯಿಂದ ಸಾರ್ವಜನಿಕಿಗೆ ಓಡಾಡಲು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗ್ತಿದೆ ಎಂದು ಆಕ್ರೋಶ ಹೊರಹಾಕಲಾಗಿದೆ.
 
ಬೆಳಗ್ಗೆ ೧೦ ಘಂಟೆಯಿಂದ 4 ಅಡಿ ಗುಂಡಿಯಲ್ಲೇ ಕೂತ ಅನೀಲ್ ಕುಮಾರ್ ಬೆಳಗ್ಗೆಯಿಂದ ಟಿಫನ್, ಊಟ ನೀರಿಲ್ಲದೇ ಕೆಸರು ಗುಂಡಿಯಲ್ಲೇ ಗುಂಡಿ ಅಗೆದವ್ರ ಮೇಲೆ ದೂರು ದಾಖಲಾಗೋ ತನಕ ಎದ್ದೆಳಲ್ಲ ಅಂತ ಪಟ್ಟು ಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಗೆ ಆಟೋ ಡಿಕ್ಕಿ..ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ