Select Your Language

Notifications

webdunia
webdunia
webdunia
webdunia

ಶಾಮನೂರು ಜನ್ಮಪ್ರಮಾಣ ಪತ್ರ ಬಹಿರಂಗ ಪಡಿಸಲಿ ಎಂದ ಎಂ.ಬಿ.ಪಾಟೀಲ

ಶಾಮನೂರು ಜನ್ಮಪ್ರಮಾಣ ಪತ್ರ ಬಹಿರಂಗ ಪಡಿಸಲಿ ಎಂದ ಎಂ.ಬಿ.ಪಾಟೀಲ
ವಿಜಯಪುರ , ಸೋಮವಾರ, 8 ಜನವರಿ 2018 (14:25 IST)

ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಹಾಗೂ ತಿಪ್ಪಣ್ಣ ಅವರು ಜನ್ಮ ಪ್ರಮಾಣ ಪತ್ರ ಬಹಿರಂಗ ಪಡಿಸಲಿ, ಅದರಲ್ಲಿ ವೀರಶೈವ ಎಂದಿದ್ದರೆ ತಲೆ ಬಾಗುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ವೀರಶೈವ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕ್ರಪ್ಪ, ಈಶ್ವರ ಖಂಡ್ರೆ ಮತ್ತು ತಿಪ್ಪಣ್ಣ ಅವರ ಜನ್ಮ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅವರ ತಂದೆ ತಾಯಿಗಳ ಜನ್ಮ ಪ್ರಮಾಣದಲ್ಲಿ ಕೂಡ ಲಿಂಗಾಯತ ಎಂದೇ ಇದೆ. ವೀರಶೈವ ಎಂದಿದ್ದರೆ ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 


Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಾಪ್ ಗ್ರೂಪ್ ರಚಿಸಿದ ಶಾಸಕನಿಗೆ ಹಿಗ್ಗಾಮುಗ್ಗಾ ತರಾಟೆ