Webdunia - Bharat's app for daily news and videos

Install App

ಶಾಸಕರ ಮಾತು ಕೇಳಿ ಬಿ. ಸಿ.ಎಂ ಹಾಸ್ಟೆಲ್ ವಿದ್ಯಾರ್ಥಿಗಳು ಫುಲ್ ಖುಷ್

Webdunia
ಭಾನುವಾರ, 18 ಸೆಪ್ಟಂಬರ್ 2022 (21:02 IST)
ಮೈಸೂರಿನ  ಬಿ ಸಿ ಎಂ ಹಾಸ್ಟೆಲ್ ವಿದ್ಯಾರ್ಥಿಯರ ಯೋಗ ಕ್ಷೇಮವನ್ನ  ಶಾಸಕ ರಾಮದಾಸ್ ವಿಚಾರಿಸಿದ್ದಾರೆ.ನೀವು ಮುಂದೆ ಏನ್ ಅಗಾ ಬೇಕು ಹೇಳಿ ಎಂದು ವಿದ್ಯಾರ್ಥಿಗಳನ್ನ ಶಾಸಕರು ಕೇಳಿದ್ದಾರೆ.
 
ನೀವು ಓದುವ ಜವಾಬ್ದಾರಿ ನಾನು ನೋಡ್ಕೊಳುತ್ತೆನೆ.ನಿಮಗೆ ವಿದೇಶದಲ್ಲಿ ಓದುವ ಆಸೆ ಇದಾರೆ ನಾನು ಓದುಸ್ತೇನೆ.ಮೋದಿ ಯೋಜನೆಗಳನ್ನು ಕೊಡುಸುತ್ತೆನೆ.ನೀವು ಯೋಜನೆಗಳನ್ನು ನೀವು ಬಳಸಿಕೊಳ್ಬೇಕು.ನೀವೇ ಮುಂದಿನ ಪ್ರಜೆ ಗಳು.ನಿಮ್ಮದು ಏನೇ ಬೇಡಿಕೆ ಇದ್ದರೂ ನನ್ನ ಬಳಿ ಬನ್ನಿ ಎಂದು ಹಾಸ್ಟೆಲ್ ನ ಮಕ್ಕಳ ಜೊತೆ  ಪ್ರೀತಿಂದ ಶಾಸಕರು ಮಾತಾಡಿ ಕಷ್ಟಗಳ ಕೇಳಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments