ಸಂಪುಟ ಪುನಾರಚನೆಗೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಮ್ಮತಿ ಸೂಚಿಸಿದ್ದರಿಂದ, ಇಂದು 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ನೂತನ ಸಚಿವರ ಪಟ್ಟಿ ಇಲ್ಲಿದೆ
ಪ್ರಿಯಾಂಕ ಖರ್ಗೆ - ಚಿತ್ತಾಪುರ
ರುದ್ರಪ್ಪ ಲಮಾಣಿ - ಹಾವೇರಿ
ಕಾಗೋಡು ತಿಮ್ಮಪ್ಪ - ಸಾಗರ
ಸಂತೋಷ್ ಲಾಡ್ - ಕಲಘಟಗಿ
ರಮೇಶ್ ಕುಮಾರ್ - ಶ್ರೀನಿವಾಸಪುರ
ಎಂ. ಕೃಷ್ಣಪ್ಪ - ವಿಜಯನಗರ
ಎಚ್.ವೈ. ಮೇಟಿ - ಬಾಗಲಕೋಟೆ
ಈಶ್ವರ ಖಂಡ್ರೆ - ಭಾಲ್ಕಿ
ಪ್ರಮೋದ್ ಮಧ್ವರಾಜ್ - ಉಡುಪಿ
ಬಸವರಾಜ ರಾಯರೆಡ್ಡಿ - ಯಲಬುರ್ಗಾ
ತನ್ವೀರ್ ಸೇಠ್ - ನರಸಿಂಹರಾಜ ಕ್ಷೇತ್ರ
ಎಸ್.ಎಸ್ ಮಲ್ಲಿಕಾರ್ಜುನ್ - ದಾವಣಗೆರೆ ಉತ್ತರ
ರಮೇಶ್ ಜಾರಕಿಹೊಳಿ - ಗೋಕಾಕ್
ಎಂ.ಆರ್.ಸೀತಾರಾಂ - ಪರಿಷತ್ ಸದಸ್ಯ
ನೂತನ ಸಚಿವರಿಗೆ ಒಂದೆರೆಡು ದಿನಗಳಲ್ಲಿ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ