Select Your Language

Notifications

webdunia
webdunia
webdunia
webdunia

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಮಂಡಲಗೇರಿ ಗ್ರಾಮ ದಲ್ಲಿ ಹೃದಯವಿದ್ರಾವಕ ಘಟನೆ ...

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಮಂಡಲಗೇರಿ ಗ್ರಾಮ ದಲ್ಲಿ ಹೃದಯವಿದ್ರಾವಕ ಘಟನೆ ...
ಬೆಂಗಳೂರು , ಮಂಗಳವಾರ, 26 ಜುಲೈ 2022 (14:53 IST)
ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಜಮೀನು ಕೆಲಸಕ್ಕೆ ತೆರಳಿದ್ದ ಮಹಿಳೆಯರಿಗೆ  ಸಿಡಿಲು ಬಡಿದು ಓರ್ವ ಯುವತಿ ಸಾವು , ಮೃತ ಯುವತಿ ಗುಂಡಲಗೇರಾ ಗ್ರಾಮದ ಸತ್ಯಮ್ಮ(25) ಇನ್ನೋರ್ವ ಮಹಿಳೆ ಚಂದ್ರಮ್ಮ (50)  ಸ್ಥಿತಿ ಗಂಭೀರ ಕಾರಣ ಹುಣಸಗಿ ಸರ್ಕಾರಿ ಆಸ್ಪತ್ರೆಗೆ   ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದಿಂದ ನಿಗಮ ಮಂಡಳಿ ಅಧ್ಯಕ್ಷರು ನೇಮಕ ಯಾರು ಯಾವ ನಿಗಮಕ್ಕೆ..??