Select Your Language

Notifications

webdunia
webdunia
webdunia
webdunia

ಕೆ.ಆರ್ ಸರ್ಕಲ್ ಘಟನೆ ವೇಳೆ ಕರ್ತವ್ಯ ಮೆರೆದ ಸಿಬ್ಬಂದಿಗೆ ಪ್ರಶಂಶನಾ ಪತ್ರ

ಕೆ.ಆರ್ ಸರ್ಕಲ್ ಘಟನೆ ವೇಳೆ ಕರ್ತವ್ಯ ಮೆರೆದ ಸಿಬ್ಬಂದಿಗೆ ಪ್ರಶಂಶನಾ ಪತ್ರ
bangalore , ಮಂಗಳವಾರ, 23 ಮೇ 2023 (13:10 IST)
ಇಬ್ಬರು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರವನ್ನ ಸ್ಪೆಷಲ್ ಕಮಿಷನರ್ ನೀಡಿದ್ದಾರೆ.ಸಂಚಾರಿ ಪೊಲೀಸ್ ವಿಶೇಷ ಆಯುಕ್ತ ಸಲೀಂ ಪ್ರಶಂಶನಾ ಪತ್ರ ನೀಡಿ ಇಬ್ಬರು ಸಿಬ್ಬಂದಿಗಳಿಗೆ ಶ್ಲಾಘಿಸಿದಾರೆ.
 
ಹಲಸೂರ್ ಗೇಟ್ ಸಂಚಾರಿ ಠಾಣೆ ಸಿಬ್ಬಂದಿ ನಟರಾಜ್ ಗೆ ಪ್ರಶಂಶನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.ನಿನ್ನೆ ಕೆ ಆರ್ ಸರ್ಕಲ್ ಬಳಿ ಕರ್ತವ್ಯ ನಿಷ್ಠೆ ಮೆರೆದಿದ್ದ ಹೆಡ್ ಕಾನ್ಸ್‌ಟೇಬಲ್ ನಟರಾಜ್ ಗೂ ಶ್ಲಾಘಿಸಿದಾರೆ.ಕೂಡಲೇ ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ಕ್ಲೋಸ್ ಮಾಡಿದ್ರು.ನಂತರ ಕಾರಿನಲ್ಲಿ ಸಿಲುಕಿದ್ದವರನ್ನ ಹೊರ ತೆಗೆಯಲು ಸಹಾಯ ಮಾಡಿದ್ದರು.ಈ ಬಗ್ಗೆ ಮಾಹಿತಿ ಪಡೆದು ಪ್ರಶಂಶನಾ ಪತ್ರವನ್ನ ಸ್ಪೆಷಲ್ ಕಮಿಷನರ್  ಮಣಿಕಂಠ ಮತ್ತು ನಟರಾಜ್ ಇಬ್ಬರಿಗೂ ನೀಡಿ ಶ್ಲಾಘಿಸಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

500 ರೂ.ಗೆ ಗ್ಯಾಸ್ ಸಿಲಿಂಡರ್, ಕೃಷಿ ಸಾಲ ಮನ್ನಾ : ಕಾಂಗ್ರೆಸ್