ರಾಜ್ಯ ಬಿಜೆಪಿ ಸಂಸದರ ಸಹಕಾರ ನಮ್ಮಗೆ ನೀಡಲಿ- ಡಿಕೆಶಿ

Webdunia
ಶುಕ್ರವಾರ, 16 ಜೂನ್ 2023 (15:00 IST)
ಒಂದೇ ರಾಜ್ಯದಲ್ಲಿ ನಮಗೆ ಬೇಕಾದಷ್ಟು ಅಕ್ಕಿ ಸಿಗಲ್ಲ.ಎರಡ್ಮೂರು ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತೇವೆ.ಅಕ್ಕಿ ಖರೀದಿಗೆ ಒಂದು ಪಾಲಿಸಿ ಇದೆ.ಆ ಪಾಲಿಸಿ ಪ್ರಕಾರವೇ ಕೇಂದ್ರ ಖರೀದಿ ಮಾಡುತ್ತೆ.ಹಾಗಾಗಿ ಅದೆ ಮಾದರಿಯನ್ನು ನಾವು ಅನುಸರಿಸುತ್ತವೆ.ಹಣಕಾಸು ಹೆಚ್ಚಾಗದ ಹಾಗೆ ನಡೆ ಅನುಸರಿಸುತ್ತೇವೆ.ನಮ್ಮ ಹೈಕಮಾಂಡ್ ಭೇಟಿ ಮಾಡಲು ಸಚಿವ ನಿಯೋಗ ಹೋಗುತ್ತಿದ್ದೇವೆ.ಅವರ ಜೊತೆ ಚರ್ಚೆ ಮಾಡುತ್ತೇವೆ.ದೆಹಲಿ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಹೈಕಮಾಂಡ್ ಸಲಹೆ ಸೂಚನೆಗಳನ್ನು  ಪಡೆದುಕೊಂಡು ಬರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಮುಖ್ಯಮಂತ್ರಿಗಳ ನಿಯೋಗ ಕೇಂದ್ರಕ್ಕೆ ಹೋಗುವ ಎಂಬ ವಿಚಾರವಾಗಿ ಪಾರ್ಟಿ ಅಧ್ಯಕ್ಷ ಖರ್ಗೆ ಅವರು 21 ತಾರಿಕು ನಮ್ಮನ್ನ ಕರೆದಿದ್ದಾರೆ.ರಾಹುಲ್ ಗಾಂಧಿ ಅವರು ಕರೆದಿದ್ದಾರೆ ನಾವು ಹೊಗ್ತಾಯಿದ್ದೇವೆ .ಆ ಸಂದರ್ಭದಲ್ಲಿ ಕೆಲವು ಮಿನಿಸ್ಟರ್ ಗಳನ್ನ ಭೇಟಿ ಮಾಡಲು ಸಮಾವಕಾಶ ಕೇಳ್ತಾಯಿದ್ದೇವೆ.ರಾಜ್ಯ ಬಿಜೆಪಿ  ಸಂಸದರು ಸಹಕಾರ ನಮ್ಮಗೆ ನೀಡಲಿ.ಅವರಿಗೂ ಒಂದು ಕ್ರೆಡಿಟ್ ಹೋಗಲಿ ಅಕ್ಕಿಯನ್ನ ರಾಜ್ಯ ಕೊಡಿಸೆದ್ದೇವೆ ಅನ್ನುವುದು.ಅವರ ಸಹಕಾರವನ್ನು ನಾವು ಕೇಳುತ್ತೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಜಿ ಪ್ರಧಾನಿ ಎಚ್ ದೇವೇಗೌಡರ ಆರೋಗ್ಯದ ಬಗ್ಗೆ ಕುಮಾರಸ್ವಾಮಿಯಿಂದ ಬಿಗ್‌ ಅಪ್ಡೇಟ್‌

17 ಮಕ್ಕಳು ಸಾವು ಪ್ರಕರಣ: ಕೆಮ್ಮಿನ ಮೂರು ಸಿರಪ್ ತಯಾರಿಕೆಗೆ ಬ್ರೇಕ್‌

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಶೂ ಎಸೆದ ಪ್ರಕರಣ: ನನ್ನ ಸಹೋದರನಿಗೆ ತುಂಬಾನೇ ನೋವಾಗಿದೆ ಎಂದ ಸಿಜೆಐ

ಮೈಸೂರು ರೇಪ್ ಆಂಡ್ ಮರ್ಡರ್ ಕೇಸ್‌: ಆರೋಪಿಯ ಗುರುತು ಕೊನೆಗೂ ಪತ್ತೆ

ಮುಂದಿನ ಸುದ್ದಿ
Show comments