Webdunia - Bharat's app for daily news and videos

Install App

ತನಿಖೆ ನಡೆಯಲಿ ಎಲ್ಲದರ ರಿಪೋರ್ಟ್ ಕೊಡ್ತೀವೆ- ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್

Webdunia
ಶನಿವಾರ, 12 ಆಗಸ್ಟ್ 2023 (18:08 IST)
ನಿನ್ನೆ ನಡೆದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ .ಕಮಿಟಿ ಮೂಲಕ ಕೂಡ ತನಿಖೆ ನಡೆಸಲಾಗ್ತಿದೆ .ಈ ತಿಂಗಳ 31 ನೇ ತಾರೀಖನೊಳಗೆ ರಿಪೋರ್ಟ್ ಕೊಡಲಾಗುತ್ತೆ.ಬೆನ್ಜಿನ್ ಅನ್ನೋ ಕೆಮಿಕಲ್ ಚೆಲ್ಲಿದ್ದರಿಂದ ಬೆಂಕಿ ಅವಘಡ ಆಗಿದೆ .ಅದು ಪೆಟ್ರೋಲ್ ಗಿಂತ ಹೆಚ್ಚು ಪ್ಲೇಮೆಬಲ್ ಇದೆ .ಅಲ್ಲಿ ಬರೀ ಸಣ್ಣ ಪ್ರಮಾಣದ ಟೆಸ್ಟಿಂಗ್ ಮಾತ್ರ ಮಾಡುತ್ತಿದ್ವಿ .ನಿನ್ನೆ ಕೆಮಿಕಲ್ ನಿಂದ ಈ ರೀತಿ ಆಗಿದೆ ಅಂತಾ ಮಾಹಿತಿಯಿದೆ.ಆದ್ರೆ ಬೆಂಕಿಯಿಂದ ಯಾವುದೇ ದಾಖಲೆ ಹಾನಿಯಾಗಿಲ್ಲ.ತನಿಖೆ ನಡೆಯಲಿ ಎಲ್ಲದರ ರಿಪೋರ್ಟ್ ಕೊಡ್ತೀವೆ ಎಂದು ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ, ಲ್ಯಾಂಡಿಂಗ್ ವೇಳೆ ರನ್‌ ವೇಯಿಂದ ಜಾರಿದ ಏರ್‌ ಇಂಡಿಯಾ ವಿಮಾನ, ದೊಡ್ಡ ಅವಘಡದಿಂದ ಜಸ್ಟ್‌ ಮಿಸ್‌

ತೆರಿಗೆ ಶಾಕ್‌ಗೆ ಬೆಚ್ಚಿದ ವ್ಯಾಪಾರಿಗಳು, ಜುಲೈ 25ರಂದು ಅಂಗಡಿ, ಮುಂಗಟ್ಟು ಬಂದ್‌ಗೆ ನಿರ್ಧಾರ

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನೂ ಗುರಿಯಾಗಿಸದೆ ಎಸ್‌ಐಟಿ ಕಾಲ ಮಿತಿಯಲ್ಲಿ ತನಿಖೆ ಮಾಡಲಿ: ಬಸವರಾಜ ಬೊಮ್ಮಾಯಿ

ತೇಜಸ್ವಿ ಸೂರ್ಯಗೂ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಆರೋಗ್ಯದಲ್ಲಿ ಏರುಪೇರು: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು

ಮುಂದಿನ ಸುದ್ದಿ
Show comments