Select Your Language

Notifications

webdunia
webdunia
webdunia
webdunia

ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು- ಮಾಜಿ ಸಚಿವ ಅಶ್ವಥ್ ನಾರಾಯಣ್

ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು- ಮಾಜಿ ಸಚಿವ ಅಶ್ವಥ್ ನಾರಾಯಣ್
bangalore , ಶನಿವಾರ, 12 ಆಗಸ್ಟ್ 2023 (13:00 IST)
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.೯ ಜನ ಬಿಬಿಎಂಪಿ ಸಿಬ್ಬಂಧಿಗಳು ಸ್ಟೇಬಲ್ ಆಗಿದ್ದಾರೆ.೨೪-೪೮ ಘಂಟೆಗಳ ಕಾಲ ಅಬ್ಸವರ್ ವೇಷನ್ ನಲ್ಲಿರುತ್ತಾರೆ.ಸಂಪೂರ್ಣವಾಗಿ ಜೀವಕ್ಕೆ ಅಪಾಯ ಇಲ್ಲ ಎಂಬುದು  ೨೪-೪೮ ಘಂಟೆಯಲ್ಲಿ ಗೊತ್ತಾಗುತ್ತೆ.ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡ್ತಿದ್ದಾರೆ.ಈ ಘಟನೆ ಬಿಬಿಎಂಪಿ ಯಿಂದ ಆಗಬಾರದಿತ್ತು.ಸುರಕ್ಷತಾ ಕಟ್ಟಡ ಇರಬೇಕೆಂದು ಹೇಳುವ ಪಾಲಿಕೆಯಲ್ಲಿ ಹೀಗೆ ಆಗಬಾರದಿತ್ತು.ಮುಂಜಾಗೃತೆಯಿಂದ ಕಾರ್ಯಸ್ಥಳಗಳು ಇರಬೇಕು.ಇದು ಖಂಡನೀಯ ವಿಚಾರವಾಗಿದೆ.ಕುಟುಂಬದವ್ರು ನೊಂದಿದ್ದಾರೆ.ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು.ಇಂತಹ ಘಟನೆಗಳು ಮರುಕಳಿಸಬಾರದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ‌ ಮನೆ ಅಂಕಲ್ ಕಾಮದ ಕಣ್ಣಿಗೆ ಯುವತಿ ಬಲಿ ,ಪಾದದ ಧೂಳಿನಿಂದ ಆರೋಪಿ ಅಂದರ್