Select Your Language

Notifications

webdunia
webdunia
webdunia
webdunia

ಹಣ ಪಡೆದಿಲ್ಲ ಎಂದು HDK ಪ್ರಮಾಣ ಮಾಡಲಿ-ಇಬ್ರಾಹಿಂ ಸವಾಲು

ಹಣ ಪಡೆದಿಲ್ಲ ಎಂದು HDK ಪ್ರಮಾಣ ಮಾಡಲಿ-ಇಬ್ರಾಹಿಂ ಸವಾಲು
bangalore , ಮಂಗಳವಾರ, 21 ನವೆಂಬರ್ 2023 (18:00 IST)
ಶರವಣ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ‌ ಅಂತ ಮಗನ ತಲೆ ಮೇಲೆ ಕೈ ಇಟ್ಟು ಆಣೆ ಮಾಡ್ತೀರಾ ಕುಮಾರಸ್ವಾಮಿ ಅವರೇ. ಧೈರ್ಯ ಇದೆಯಾ ನಿಮಗೆ ಆಣೆ ಮಾಡೋಕೆ. ಧೈರ್ಯ ಇದ್ದರೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಎಂದು ಸಿ ಎಮ್ ಇಬ್ರಾಹಿಮ್ ಸವಾಲು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನ ಹೊತ್ತೊಯ್ದಿದಲ್ಲದೆ ಮನೆಗಳ ವಸ್ತುಗಳನ್ನೂ ಕದ್ದೊಯ್ದ ಅಳಿಯನ ಬಂಧನ